Monday, May 6, 2024
Homeಕರಾವಳಿಉಡುಪಿ ಅದಮಾರು ಮಠದ ಕಿರಿಯ ಯತಿಗಳಾದ ಶ್ರೀ ಈಶಪ್ರಿಯ ಸ್ವಾಮೀಜಿಯವರನ್ನು ಭೇಟಿಯಾದ ಶಾಸಕ ರಾಜೇಶ್ ನಾಯ್ಕ್

ಉಡುಪಿ ಅದಮಾರು ಮಠದ ಕಿರಿಯ ಯತಿಗಳಾದ ಶ್ರೀ ಈಶಪ್ರಿಯ ಸ್ವಾಮೀಜಿಯವರನ್ನು ಭೇಟಿಯಾದ ಶಾಸಕ ರಾಜೇಶ್ ನಾಯ್ಕ್

spot_img
- Advertisement -
- Advertisement -

ಬಂಟ್ವಾಳ;  ಉಡುಪಿ ಅದಮಾರು ಮಠದ ಕಿರಿಯ ಯತಿಗಳಾದ ಶ್ರೀ ಈಶಪ್ರಿಯ ಸ್ವಾಮೀಜಿಯವರು ಕೊಳ್ನಾಡು ಕಟ್ಟತ್ತಿಲ ಮಠದದಲ್ಲಿ ಚಾತುರ್ಮಾಸ ವೃತದಲ್ಲಿದ್ದು ಇಂದು ಪೂಜ್ಯ ಸ್ವಾಮಿಜಿಯವರನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿಯಾಗಿ ಆಶಿರ್ವಾದ ಪಡೆದರು.

ಈ ಸಂದರ್ಭದಲ್ಲಿ ಬಿಜೆಪಿ ಬಂಟ್ವಾಳ ಮಂಡಲ ಅಧ್ಯಕ್ಷರಾದ ದೇವಪ್ಪ ಪೂಜಾರಿ. ಪ್ರಮುಖರಾದ ಮಾಧವ ಮಾವೆ. ವಿಶ್ವನಾಥ ಪೂಜಾರಿ.ರಾಜರಾಮ ಹೆಗ್ಡೆ.ಸುರೇಶ್ ಶೆಟ್ಟಿ.ಲೋಹಿತ್ ಕೊಳ್ನಾಡು.ಉಮೇಶ್ ಸಾಲ್ಯಾನ್.ಹರೀಶ್ ಮಂಕುಡೆ.ಜಯರಾಮ ಕುಂಟ್ರಕಲ.ದೇವಿದಾಸ ಶೆಟ್ಟಿ.ಅಮರೇಶ್ ಶೆಟ್ಟಿ.ಕಿಶೋರ್ ದೇವಾಡಿಗ.ಕೃಷ್ಣಪ್ಪ ಪೂಜಾರಿ. ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!