- Advertisement -
- Advertisement -
ಉಡುಪಿ ಸರಳಬೆಟ್ಟು ವಾರ್ಡ್ ವಿಜಯನಗರದಿಂದ ಬಬ್ಬು ಸ್ವಾಮಿ ಲೇಔಟ್ ರಸ್ತೆ ಅಭಿವೃದ್ಧಿಗೆ ರೂ . 120.00 ಲಕ್ಷ ಮಂಜೂರುಗೊಳಿಸಲಾಗಿದೆ.
ಆದರೆ ಇಲ್ಲಿ ಖಾಸಗಿ ಜಾಗದ ಸಮಸ್ಯೆ ಇರುವುದರಿಂದ ಸ್ಥಳಕ್ಕೆ ಶಾಸಕರಾದ ರಘುಪತಿ ಭಟ್ ಭೇಟಿ ನೀಡಿ ಖಾಸಗಿ ಜಾಗದವರೊಂದಿಗೆ ಚರ್ಚಿಸಿ ಮನವೊಲಿಸಲದರು.
ಈ ಸಂದರ್ಭ ರಸ್ತೆ ಪೂರ್ಣಗೊಳಿಸಲು ಹೆಚ್ಚುವರಿ ರೂ.40.00 ಲಕ್ಷ ಮೀಸಲಿಡಲಾಯಿತು.
- Advertisement -