Wednesday, May 29, 2024
Homeಕರಾವಳಿಉಡುಪಿಉಡುಪಿ: ರಸ್ತೆ ಅಭಿವೃದ್ಧಿ, ಖಾಸಗಿ ಜಾಗದ ಸಮಸ್ಯೆ ಬಗೆಹರಿಸಲು ಶಾಸಕ ರಘುಪತಿ ಭಟ್ ಭೇಟಿ !

ಉಡುಪಿ: ರಸ್ತೆ ಅಭಿವೃದ್ಧಿ, ಖಾಸಗಿ ಜಾಗದ ಸಮಸ್ಯೆ ಬಗೆಹರಿಸಲು ಶಾಸಕ ರಘುಪತಿ ಭಟ್ ಭೇಟಿ !

spot_img
- Advertisement -
- Advertisement -

ಉಡುಪಿ ಸರಳಬೆಟ್ಟು ವಾರ್ಡ್ ವಿಜಯನಗರದಿಂದ ಬಬ್ಬು ಸ್ವಾಮಿ ಲೇಔಟ್ ರಸ್ತೆ ಅಭಿವೃದ್ಧಿಗೆ ರೂ . 120.00 ಲಕ್ಷ ಮಂಜೂರುಗೊಳಿಸಲಾಗಿದೆ.

ಆದರೆ ಇಲ್ಲಿ ಖಾಸಗಿ ಜಾಗದ ಸಮಸ್ಯೆ ಇರುವುದರಿಂದ ಸ್ಥಳಕ್ಕೆ ಶಾಸಕರಾದ ರಘುಪತಿ ಭಟ್ ಭೇಟಿ ನೀಡಿ ಖಾಸಗಿ ಜಾಗದವರೊಂದಿಗೆ ಚರ್ಚಿಸಿ ಮನವೊಲಿಸಲದರು.

ಈ ಸಂದರ್ಭ ರಸ್ತೆ ಪೂರ್ಣಗೊಳಿಸಲು ಹೆಚ್ಚುವರಿ ರೂ.40.00 ಲಕ್ಷ ಮೀಸಲಿಡಲಾಯಿತು.

- Advertisement -
spot_img

Latest News

error: Content is protected !!