Friday, May 3, 2024
Homeಅಪರಾಧಹೊನ್ನಾವರದಲ್ಲಿ ನದಿಗೆ ಬಿದ್ದಿದ್ದ ಬೈಕ್ ಸವಾರನ ಶವ ಪತ್ತೆ

ಹೊನ್ನಾವರದಲ್ಲಿ ನದಿಗೆ ಬಿದ್ದಿದ್ದ ಬೈಕ್ ಸವಾರನ ಶವ ಪತ್ತೆ

spot_img
- Advertisement -
- Advertisement -

ಹೊನ್ನಾವರ: ಶರಾವತಿ ಸೇತುವೆ ಮೇಲೆ ಅಪಘಾತ ನಡೆದು ಬೈಕ್ ಸವಾರರು ನದಿಗೆ ಬಿದ್ದಿದ್ದ ಪ್ರಕರಣದಲ್ಲಿ ನಾಪತ್ತೆಯಾಗಿದ್ದ
ಅಕ್ಷಯ್ (26) ಮೃತದೇಹ ಪತ್ತೆಯಾಗಿದೆ.

-accident/

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಶರಾವತಿ ಸೇತುವೆಯಲ್ಲಿ ನಿನ್ನೆ ಸಂಜೆ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಅಕ್ಷಯ್ (26) ಮತ್ತು ಸುನೀಲ್ (27) ಎಂಬ ಇಬ್ಬರು ಅಪಘಾತದ ರಭಸಕ್ಕೆ ನದಿಗೆ ಎಸೆಯಲ್ಪಟ್ಟಿದ್ದರು.‌ ಈ ಪೈಕಿ ಸುನೀಲ್ ಈಜುತ್ತಾ ದಡಕ್ಕೆ ಬಂದದ್ದು, ಇನ್ನೋರ್ವ ಅಕ್ಷಯ್ ನಾಪತ್ತೆ ಆಗಿದ್ದರು. ನಾಪತ್ತೆಯಾದ ಅಕ್ಷಯ್ ಗಾಗಿ ಅಗ್ನಿಶಾಮಕ ದಳ ತೀವ್ರ ಹುಡುಕಾಟ ನಡೆಸಿದಾಗ ಇಂದು ಅಕ್ಷಯ್ ಮೃತ ದೇಹ ಪತ್ತೆಯಾಗಿದೆ. ಹೊನ್ನಾವರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.

- Advertisement -
spot_img

Latest News

error: Content is protected !!