Wednesday, May 15, 2024
Homeಕರಾವಳಿಬೆಳ್ತಂಗಡಿ ತಾಲೂಕು‌ ಔಷಧಿ ವ್ಯಾಪಾರಿಗಳ ಸಂಘನೂತನ ಅಧ್ಯಕ್ಷರಾಗಿ ಶ್ರೀಧರ ಕೆ.ವಿ. ಆಯ್ಕೆ

ಬೆಳ್ತಂಗಡಿ ತಾಲೂಕು‌ ಔಷಧಿ ವ್ಯಾಪಾರಿಗಳ ಸಂಘ
ನೂತನ ಅಧ್ಯಕ್ಷರಾಗಿ ಶ್ರೀಧರ ಕೆ.ವಿ. ಆಯ್ಕೆ

spot_img
- Advertisement -
- Advertisement -

ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷರಾಗಿ ಉಜಿರೆಯ ಸುರಕ್ಷಾ ಮೆಡಿಕಲ್ಸ್ ನ ಮಾಲೀಕರಾದ  ಶ್ರೀಧರ ಕೆ.ವಿ.ಹಾಗೂ ಪ್ರಧಾನ ಕಾರ್ಯದರ್ಶಿ ಯಾಗಿ  ಬೆಳ್ತಂಗಡಿ ಗಣೇಶ್ ಮೆಡಿಕಲ್ಸ್‌ನ ಮಾಲೀಕರಾದ ಮಾಧವ ಗೌಡ ಅವರು  ಆಯ್ಕೆಯಾಗಿದ್ದಾರೆ

ಮಾ.16 ನಡೆದ ಸಂಘದ ಸಭೆಯಲ್ಲಿ ಅಶ್ವಿನಿ ಮೆಡಿಕಲ್ಸ್ ಬೆಳ್ತಂಗಡಿಯ ಚಂದ್ರಶೇಖರ್ ಹಾಗೂ ಕಜೆಕಾರ್ ಮೆಡಿಕಲ್ಸ್ ನ ನವೀನ್ ಚಂದ್ರ ಅವರುಗಳು ಗೌರವ ಸಲಹೆಗಾರರಾಗಿ ಆಯ್ಕೆಯಾದರೆ
ಮಹಾವೀರ ಮೆಡಿಕಲ್ಸ್ ನ  ಉದಯಕುಮಾರ್ ಉಪಾಧ್ಯಕ್ಷರಾಗಿ ,ಅಮರ್ ಡ್ರಗ್ ಹೌಸ್ ಬೆಳ್ತಂಗಡಿ ಯ ಗಣಪತಿ ಭಟ್ ಕೋಶಾಧಿಕಾರಿಯಾಗಿ, ಮಹಾಗಣಪತಿ ಎಂಟರ್ ಪ್ರೈಸಸ್ ನ ಪ್ರಕಾಶ್ ಸಂಚಾಲಕರಾಗಿ ಆಯ್ಕೆಯಾದರೆ  ಬೆಳ್ತಂಗಡಿ ಸನ್ನಿದಿ ಮೆಡಿಕಲ್ಸ್ ನ  ಅಶ್ವಿನಿ ,ಉಜಿರೆ ಎಸ್.ಎ.ಮೆಡಿಕಲ್ಸ್ ನ ಪ್ರಕಾಶ್, ಅನ್ನಪೂರ್ಣ ಮೆಡಿಕಲ್ಸ್ ಧರ್ಮಸ್ಥಳದ  ರಜತ್, ಬಾಲಾಜಿ ಮೆಡಿಕಲ್ಸ್ ಕಕ್ಕಿಂಜೆಯ  ರಾಜೇಶ್, ಮಂಜುಶ್ರೀ ಮೆಡಿಕಲ್ಸ್ ವೇಣೂರಿನ  ಜಯಾ ಭಾರಧ್ವಾಜ್, ಗುರುವಾಯನಕೆರೆ ಚಂದ್ರ ಮೆಡಿಕಲ್ಸ್ ನ ವೆಂಕಟ್ರಮಣ ಭಟ್, ಸಮನ್ಯು ಮೆಡಿಕಲ್ಸ್ ಬಳ್ಳಮಂಜ ದ ಪುರಂದರ ಅವರುಗಳು ಜತೆ ಕಾರ್ಯದರ್ಶಿಗಳಾಗಿ ಆಯ್ಕೆಯಾದರು.

- Advertisement -
spot_img

Latest News

error: Content is protected !!