- Advertisement -
- Advertisement -
ಸುಳ್ಯ; ಕಳಂಜದಲ್ಲಿ ನಡೆದ ಮಸೂದ್ ಕೊಲೆ ಪ್ರಕರಣದ 4ನೇ ಆರೋಪಿಗೆ ಜಾಮೀನು ದೊರೆತಿದೆ.
ಮೊನ್ನೆಯಷ್ಟೇ ಪ್ರಕರಣ ೮ನೇ ಆರೋಪಿ ಭಾಸ್ಕರ್ ಹಾಗೂ ೭ನೇ ಆರೋಪಿ ಜಿಮ್ ರಂಜಿತ್ ಗೆ ಜಾಮೀನು ದೊರೆತಿತ್ತು. ಇದರ ಬೆನ್ನಲ್ಲೇ ೫ನೇ ಆರೋಪಿ ಶಿವಪ್ರಸಾದ್ ಗೆ ಜಾಮೀನು ದೊರೆತಿದೆ.
ಈ ಮೂಲಕ ಪ್ರಕರಣದ ಮೂವರು ಆರೋಪಿಗಳಿಗೆ ದೊರೆತಂತಾಗಿದೆ.
- Advertisement -