- Advertisement -
- Advertisement -
ವಿಟ್ಲ: ಬಂಟ್ವಾಳ ತಾಲೂಕು ಪುಣಚ ಗ್ರಾಮದ ಅಜೇರುಮಜಲು ನಿವಾಸಿ ಅಪ್ಪು ಪಾಟಾಳಿರವರ ಪುತ್ರ ಬಾಲಕೃಷ್ಣ(39) ನಾನಿನ್ನು ಮನೆಗೆ ಬರುವುದಿಲ್ಲ ಎಂದು ಹೇಳಿ ಆಗಸ್ಟ್ 8 ರಂದು ಮನೆಯಿಂದ ನಾಪತ್ತೆಯಾಗಿದ್ದರು. ಇದೀಗ ಅವರು ಪುತ್ತೂರಿನಲ್ಲಿ ಪತ್ತೆಯಾಗಿದ್ದಾರೆ.
ಪುತ್ತೂರು ಬಸ್ ನಿಲ್ದಾಣದಲ್ಲಿ ತನ್ನ ಬ್ಯಾಗ್ ಕಾಣೆಯಾಗಿದೆ ಎಂದು ದೂರು ನೀಡಲು ಬಂದಾಗ ಅವರನ್ನು ಗುರುತು ಹಿಡಿದ ಪೊಲೀಸರು ಬಳಿಕ ವಿಚಾರಣೆ ನಡೆಸಿದ ಹೆತ್ತವರೊಂದಿಗೆ ಕಳುಹಿಸಿದ್ದಾರೆ.
- Advertisement -