Tuesday, July 1, 2025
Homeತಾಜಾ ಸುದ್ದಿಮೂಡಿಗೆರೆಯಲ್ಲಿದ್ದ ಮಂಗಳೂರಿನ ಅನಾಥ ವ್ಯಕ್ತಿಯ ರಕ್ಷಣೆ

ಮೂಡಿಗೆರೆಯಲ್ಲಿದ್ದ ಮಂಗಳೂರಿನ ಅನಾಥ ವ್ಯಕ್ತಿಯ ರಕ್ಷಣೆ

spot_img
- Advertisement -
- Advertisement -

ಚಿಕ್ಕಮಗಳೂರು : ಮೂಡಿಗೆರೆ ತಾಲೂಕಿನ ಬಣಕಲ್ ನ ಜನಿತ್ ಕಾಂಪ್ಲೆಕ್ಸ್ ನಲ್ಲಿದ್ದ ಅನಾಥ  ವ್ಯಕ್ತಿಯನ್ನು  ಸಮಾಜಸೇವಕ ಆರಿಫ್ ,  ಪೊಲೀಸ್ ಕಾನ್ಸ್ಟೇಬಲ್ ಜಗದೀಶ್ ,ಕಾಂಪ್ಲೆಕ್ಸ್ ನ ಮಾಲೀಕ ಶರೀಫ್ ಸ್ಥಳೀಯರಾದ ದಿಲೀಪ್, ನಫೀಸ್ ,ಹರೀಶ್ ಸೇರಿ ಮೂಡಿಗೆರೆ ರಕ್ಷಿಸಿ  ಎಂಜಿಎಂ ಆಸ್ಪತ್ರೆಗೆ ಹೆಚ್ಚಿನ  ಚಿಕಿತ್ಸೆಗೆ ಕಳುಹಿಸಿಕೊಟ್ಟಿದ್ದಾರೆ.

ಅನಾಥ ವ್ಯಕ್ತಿ ಮಾನಸಿಕವಾಗಿ ಅಸ್ವಸ್ಥರಾಗಿದ್ದು ಮಂಗಳೂರು ಸಮೀಪದ ಕುಲಶೇಖರ ನಿವಾಸಿ ಎಂದು ಪ್ರಾಥಮಿಕ ಮಾಹಿತಿ ಸಿಕ್ಕಿದೆ.

- Advertisement -
spot_img

Latest News

error: Content is protected !!