- Advertisement -
- Advertisement -
ಶಿವಮೊಗ್ಗ: ಮುಖ್ಯಮಂತ್ರಿ ಸಿದ್ಧರಾಮಯ್ಯ ಸಚಿವ ಸಂಪುಟದ ಸಚಿವರಿಗೆ ಸಚಿವ ಸ್ಥಾನದ ಹಂಚಿಕೆಯನ್ನೇ ಮಾಡಿಲ್ಲ. ಅದಕ್ಕೂ ಮುನ್ನಾ ನಾಳೆ ರಾಜಭವನದಲ್ಲಿ ಮತ್ತೆ 23 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಈ ಪಟ್ಟಿಯಲ್ಲಿ ಸೊರಬ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಧು ಬಂಗಾರಪ್ಪ ಅವರ ಹೆಸರು ಕೂಡ ಇದ್ದು, ನಾಳೆ ರಾಜಭವನದಲ್ಲಿ ನಡೆಯುವಂತ ಸಮಾರಂಭದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.
- Advertisement -