- Advertisement -
- Advertisement -
ಮಂಗಳೂರು: ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಮಾಸ್ಟರ್ ಮೈಂಡ್ ಗಳಿಬ್ಬರನ್ನು ಫೆಬ್ರವರಿ 25 ರಂದು ಅರೆಸ್ಟ್ ಮಾಡಲಾಗಿದೆ.
ಭಾಸ್ಕರ್ ಬೆಳ್ಚಪಾಡ @ ಶಶಿ ಥೇವರ್, ಸ್ಥಳೀಯ ನಿವಾಸಿ ಮಹಮ್ಮದ್ ನಝೀರ್ ಬಂಧಿತರು. ಬೆಂಗಳೂರು ರೈಲ್ವೇ ನಿಲ್ದಾಣದ ಬಳಿ ಬಾಸ್ಕರ್ ಬೆಳ್ಚಪಾಡನನ್ನು ಬಂಧಿಸಲಾಗಿದೆ.
ಇವರು ಕೆ.ಸಿ.ರೋಡ್ ನಿವಾಸಿ ಮಹಮ್ಮದ್ ನಝೀರ್ ನನ್ನು ಸಂಪರ್ಕ ಮಾಡಿ 6 ತಿಂಗಳ ಹಿಂದೆ ಸಂಚು ಮಾಡಿದ್ರು. ಇಬ್ಬರು ಆರೋಪಿಗಳು. ದರೋಡೆ ನಡೆಸಲು ದಿನಾಂಕ ಹಾಗೂ ಸಮಯ ನಿಗದಿ ಮಾಡಿದ್ದರು.
- Advertisement -