Thursday, June 26, 2025
Homeಕರಾವಳಿಮಂಗಳೂರುಮಂಗಳೂರು: ಕೋಟೆಕಾರು ಸಹಕಾರಿ ಬ್ಯಾಂಕ್ ಪ್ರಕರಣ : ದರೋಡೆಯ ಮಾಸ್ಟರ್ ಮೈಂಡ್ ಗಳಿಬ್ಬರ ಸೆರೆ.

ಮಂಗಳೂರು: ಕೋಟೆಕಾರು ಸಹಕಾರಿ ಬ್ಯಾಂಕ್ ಪ್ರಕರಣ : ದರೋಡೆಯ ಮಾಸ್ಟರ್ ಮೈಂಡ್ ಗಳಿಬ್ಬರ ಸೆರೆ.

spot_img
- Advertisement -
- Advertisement -

ಮಂಗಳೂರು: ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಮಾಸ್ಟರ್ ಮೈಂಡ್ ಗಳಿಬ್ಬರನ್ನು ಫೆಬ್ರವರಿ 25 ರಂದು ಅರೆಸ್ಟ್ ಮಾಡಲಾಗಿದೆ.

ಭಾಸ್ಕರ್ ಬೆಳ್ಚಪಾಡ @ ಶಶಿ ಥೇವರ್, ಸ್ಥಳೀಯ ನಿವಾಸಿ ಮಹಮ್ಮದ್ ನಝೀರ್ ಬಂಧಿತರು. ಬೆಂಗಳೂರು ರೈಲ್ವೇ ನಿಲ್ದಾಣದ ಬಳಿ ಬಾಸ್ಕರ್ ಬೆಳ್ಚಪಾಡನನ್ನು ಬಂಧಿಸಲಾಗಿದೆ.

ಇವರು ಕೆ.ಸಿ.ರೋಡ್ ನಿವಾಸಿ ಮಹಮ್ಮದ್ ನಝೀರ್ ನನ್ನು ಸಂಪರ್ಕ ಮಾಡಿ 6 ತಿಂಗಳ ಹಿಂದೆ ಸಂಚು ಮಾಡಿದ್ರು. ಇಬ್ಬರು ಆರೋಪಿಗಳು. ದರೋಡೆ ನಡೆಸಲು ದಿನಾಂಕ ಹಾಗೂ ಸಮಯ ನಿಗದಿ ಮಾಡಿದ್ದರು.

- Advertisement -
spot_img

Latest News

error: Content is protected !!