Sunday, May 19, 2024
Homeಇತರಕಾಸರಗೋಡು: ಆರು ಮಂದಿಗೆ ಚೂರಿ ಇರಿತ..! ಮೂವರ ಸ್ಥಿತಿ ಗಂಭೀರ...!

ಕಾಸರಗೋಡು: ಆರು ಮಂದಿಗೆ ಚೂರಿ ಇರಿತ..! ಮೂವರ ಸ್ಥಿತಿ ಗಂಭೀರ…!

spot_img
- Advertisement -
- Advertisement -

ಕಾಸರಗೋಡು: ಯುವಕನೋರ್ವ ಆರು ಮಂದಿಗೆ ಇರಿದ ಘಟನೆ ಕುಂಬಳೆ ಸಮೀಪದ ಬಂಬ್ರಾಣದಲ್ಲಿ ನಡೆದಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.

ಗಾಯಗೊಂಡವರನ್ನು ಬಂಬ್ರಾಣದ ಕಿರಣ್ (29), ಕುದ್ರೆಪ್ಪಾಡಿಯ ಗುರುರಾಜ್ (23), ನವೀನ್ (22) , ಧೀರಜ್ (21 ) , ಪ್ರವೀಣ್ (21) ಮತ್ತು ಚರಣ್ (23) ಎಂದು ಗುರುತಿಸಲಾಗಿದೆ.

ಗಾಯಾಳುಗಳನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಳಿ ಅಂಕದ ಸ್ಥಳದಲ್ಲಿ ಉಂಟಾದ ಮಾತಿನ ಚಕಮಕಿ ಘಟನೆಗೆ ಕಾರಣ ಎನ್ನಲಾಗಿದ್ದು, ಕುಂಬಳೆ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!