Monday, May 20, 2024
Homeಕರಾವಳಿಬಂಗ್ರಕೂಳೂರು: ಕಲ್ಲಕಂಡ ಉದ್ಯಾನವನದ ಅಭಿವೃದ್ಧಿ ಕಾಮಗಾರಿ, ಡಾ.ವೈ ಭರತ್ ಶೆಟ್ಟಿಯವರಿಂದ ಗುದ್ದಲಿ ಪೂಜೆ

ಬಂಗ್ರಕೂಳೂರು: ಕಲ್ಲಕಂಡ ಉದ್ಯಾನವನದ ಅಭಿವೃದ್ಧಿ ಕಾಮಗಾರಿ, ಡಾ.ವೈ ಭರತ್ ಶೆಟ್ಟಿಯವರಿಂದ ಗುದ್ದಲಿ ಪೂಜೆ

spot_img
- Advertisement -
- Advertisement -

63 ಲಕ್ಷ ರೂಪಾಯಿ ವೆಚ್ಚದಲ್ಲಿ ಬಂಗ್ರಕೂಳೂರು ವಾರ್ಡ್ 16 ರಲ್ಲಿ ಕಲ್ಲಕಂಡ ಉದ್ಯಾನವನದ ಅಭಿವೃದ್ಧಿ ಕಾಮಗಾರಿಗಳಿಗೆ ಡಾ.ವೈ ಭರತ್ ಶೆಟ್ಟಿ ಯವರಿಂದ ಗುದ್ದಲಿ ಪೂಜೆ ನಡೆಸಿದರು.

ಕರ್ನಾಟಕ ಸರಕಾರದ 15 ನೇ ಹಣಕಾಸು ಯೋಜನೆ 20-21 ರಡಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಬಂಗ್ರಕೂಳೂರು ವಾರ್ಡ್ ಕೋಡಿಕಲ್ ಪ್ರದೇಶದ ಕಲ್ಲಕಂಡ ಉದ್ಯಾನವನ ಅಭಿವೃದ್ಧಿಗೆ ಮಂಗಳೂರು ಉತ್ತರ ಶಾಸಕರಾದ ಡಾ ಭರತ್ ಶೆಟ್ಟಿ ಯವರು ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ 17 ನೇ ವಾರ್ಡ್ ಮನಪಾ ಸದಸ್ಯರಾದ ಮನೋಜ್ ಕುಮಾರ್ , ಪೈಲ್ಯಾಂಡ್ ಕನ್ಸಲ್ ಟೆನ್ಸ್ ವೆಂಕಟೇಶ್ ಪೈಗುತ್ತಿಗೆದಾರ ರಾದ ಲೋಕೇಶ್ , ಮನಪಾ ಇಂಜಿನಿಯರ್ ಅಬ್ದುಲ್ ಖಾದರ್ , ಬಿಜೆಪಿ ಶಕ್ತಿಕೇಂದ್ರ ಪ್ರಮುಖರಾದ , ಉಮೇಶ್ ಮಲರಾಯಸಾನ , ಹರಿಪ್ರಸಾದ್ ಶೆಟ್ಟಿ , ಬೂತ್ ಅಧ್ಯಕ್ಷರಾದ ಯಾತೀಶ್ ಕುಮಾರ್ , ಪಕ್ಷದ ಪ್ರಮುಖರು , ಕಾರ್ಯಕರ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು .

- Advertisement -
spot_img

Latest News

error: Content is protected !!