- Advertisement -
- Advertisement -
ಬೆಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಯನ್ನು ಟಿಪ್ಪು – ಸಾವರ್ಕರ್ ನಡುವಿನ ಕದನ ಎಂದ ನಳಿನ್ ಹೇಳಿಕೆಯನ್ನು ನಾನು ಒಪ್ಪಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಜೆಡಿಎಸ್ ಬಗ್ಗೆ ನಾವು ತಲೆಕೆಡಿಸಿಕೊಂಡಿಲ್ಲ. ಈ ಬಾರಿ ಬಹುಮತ ಪಡೆಯುವ ಕುರಿತು ವಿಶ್ವಾಸದಲ್ಲಿದ್ದೇವೆ. ಇದಕ್ಕೆ ನಾವು ಶ್ರಮಪಡಬೇಕು ಅಷ್ಟೇ ಎಂದರು.
- Advertisement -