Thursday, May 16, 2024
Homeಕರಾವಳಿವಿಧಾನಸಭಾ ಚುನಾವಣೆ ಟಿಪ್ಪು – ಸಾವರ್ಕರ್‌ ನಡುವಿನ ಕದನ: ನಳಿನ್‌ರ ಈ ಹೇಳಿಕೆಯನ್ನು ನಾನು ಒಪ್ಪಲ್ಲ:...

ವಿಧಾನಸಭಾ ಚುನಾವಣೆ ಟಿಪ್ಪು – ಸಾವರ್ಕರ್‌ ನಡುವಿನ ಕದನ: ನಳಿನ್‌ರ ಈ ಹೇಳಿಕೆಯನ್ನು ನಾನು ಒಪ್ಪಲ್ಲ: ಯಡಿಯೂರಪ್ಪ

spot_img
- Advertisement -
- Advertisement -

ಬೆಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಯನ್ನು ಟಿಪ್ಪು – ಸಾವರ್ಕರ್‌ ನಡುವಿನ ಕದನ ಎಂದ ನಳಿನ್‌ ಹೇಳಿಕೆಯನ್ನು ನಾನು ಒಪ್ಪಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಜೆಡಿಎಸ್‌ ಬಗ್ಗೆ ನಾವು ತಲೆಕೆಡಿಸಿಕೊಂಡಿಲ್ಲ. ಈ ಬಾರಿ ಬಹುಮತ ಪಡೆಯುವ ಕುರಿತು ವಿಶ್ವಾಸದಲ್ಲಿದ್ದೇವೆ. ಇದಕ್ಕೆ ನಾವು ಶ್ರಮಪಡಬೇಕು ಅಷ್ಟೇ ಎಂದರು.

- Advertisement -
spot_img

Latest News

error: Content is protected !!