- Advertisement -
- Advertisement -
ಬೆಳ್ತಂಗಡಿ: ಮಂಡತ್ಯಾರ್ ಮೂಲದ ಮಹಿಳೆಯೊಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದು ತಕ್ಷಣ ಅವರನ್ನು ಲಾಯಿಲದಲ್ಲಿರುವ ಜ್ಯೋತಿ ಹಾಸ್ಪಿಟಲ್ ಗೆ ದಾಖಲು ಮಾಡಿದಾಗ ಚಿಂತಾಜನಕ ಸ್ಥಿತಿಯಲ್ಲಿದ್ದ ಮಹಿಳೆಗೆ 0+ ರಕ್ತದ ಅವಶ್ಯಕತೆ ಬಗ್ಗೆ ಡಾಕ್ಟರ್ ತಿಳಿಸಿದ್ದಾರೆ.
ತಕ್ಷಣ ಕರ್ತವ್ಯದಲ್ಲಿದ್ದ ಬೆಳ್ತಂಗಡಿ ಗೃಹರಕ್ಷಕದಳದ ಸಿಬ್ಬಂದಿ ಸುರೇಶ್ ಎನ್ ಮಲೆಬೆಟ್ಟು ತಕ್ಷಣ ಸ್ಪಂದಿಸಿ ರಕ್ತ ನೀಡಿ ಒಂದು ಜೀವವನ್ನು ಉಳಿಸಲು ಮಹತ್ವದ ಪಾತ್ರವನ್ನು ವಹಿಸಿದಕ್ಕೆ ಮಹಪೂರದ ಪ್ರಶಂಸೆ ಹರಿದು ಬರುತಿದೆ.
- Advertisement -