- Advertisement -
- Advertisement -
ಬೆಳ್ತಂಗಡಿ ತಾಲೂಕಿನ ಐತಿಹಾಸಿಕ ಬಂಗಾಡಿ ಅರಮನೆಗೆ ಬೆಳ್ತಂಗಡಿ ಶಾಸಕರು ಹಾಗೂ ಬಿಜೆಪಿ ಅಭ್ಯರ್ಥಿಯಾಗಿರುವ ಹರೀಶ ಪೂಂಜ ಅವರು ನಿನ್ನೆ ಭೇಟಿ ನೀಡಿದರು. ಈ ವೇಳೆ ಹಿರಿಯರಾದ ರವಿರಾಜ್ ಬಲ್ಲಾಳ್ ಅವರ ಆಶೀರ್ವಾದ ಪಡೆದರು.
ಈ ವೇಳೆ ಜಯಾನಂದ ಗೌಡ, ಆನಂದ್ ಅಡೀಲು, ಹರೀಶ ಸಾಲ್ಯಾನ್, ವಿನಯ್ ಗೌಡ ಕೊಲ್ಲಿ, ಗಂಗಾಧರ, ಶ್ರೀಕಾಂತ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
- Advertisement -