Saturday, May 18, 2024
Homeಕರಾವಳಿಉಡುಪಿಮಂಗಳೂರು - ಉಡುಪಿಯ ಬೀಚ್ ಗಳಿಗೆ ಇಂದು 7 ಗಂಟೆಯ ಬಳಿಕ ಹೋಗಲು ನಿಷೇದ !

ಮಂಗಳೂರು – ಉಡುಪಿಯ ಬೀಚ್ ಗಳಿಗೆ ಇಂದು 7 ಗಂಟೆಯ ಬಳಿಕ ಹೋಗಲು ನಿಷೇದ !

spot_img
- Advertisement -
- Advertisement -

ಇಂದು ಸಂಜೆ 7 ಗಂಟೆಯ ಬಳಿಕ ಮಂಗಳೂರಿನ ಪ್ರಮುಖ ಬೀಚ್‌ಳಿಗೆ ಹೋಗುವುದು ಹಾಗೂ ಅಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ.ವಿ ಹೇಳಿದ್ದಾರೆ.

ಕೊರೊನಾ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಪಣಂಬೂರು , ತಣ್ಣೀರುಬಾವಿ , ಸುರತ್ಕಲ್ ಸೇರಿದಂತೆ ಮಂಗಳೂರಿನ ಪ್ರಮುಖ ಬೀಚ್ ಗಳಲ್ಲಿ ಸಂಜೆ 7 ಗಂಟೆ ಬಳಿಕ ಹೊಸ ವರ್ಷಾಚರಣೆಯನ್ನು ನಡೆಸಬಾರದು ಎಂದು ಆದೇಶ ನೀಡಿದ್ದಾರೆ.

ಇನ್ನು ಉಡುಪಿ ಜಿಲ್ಲೆಯಲ್ಲಿಯೂ ಬೀಚ್ ಸೇರಿದಂತೆ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಹೊಸ ವರ್ಷಾಚರಣೆ ನಡೆಸಬಾರದು ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್‌ ತಿಳಿಸಿದ್ದಾರೆ .

- Advertisement -
spot_img

Latest News

error: Content is protected !!