- Advertisement -
- Advertisement -
ಪದ್ಮುಂಜ:ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ 75 ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ ದ್ವಜಾರೋಹಣ ನೆರವೇರಿಸಿದರು.
ಕೋವಿಡ್ ಮಾರ್ಗಸೂಚಿಗಳ ಕಾರಣ ಸರಳವಾಗಿ ಆಚರಿಸಲಾಯಿತು.ಉಪಾಧ್ಯಕ್ಷರಾದ ಅಶೋಕ್ ಗೌಡ ಪಾಂಜಾಳ.ನಿರ್ದೇಶಕರಾದ ಉದಯ್ ಬಿ.ಕೆ.,ರಾಜೀವ್ ರೈ, ನಾರಾಯಣ ಗೌಡ,ಉದಯ್ ಭಟ್,ದಿನೇಶ್ ನಾಯ್ಕ್, ಕೇಶವ್ ಪೂಜಾರಿ,ರಾಮಣ್ಣ ಮಡಿವಾಳ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಮೇಶ್ ಪಡ್ಡಿಲ್ಲಾಯ, ಸಿಬ್ಬಂಧಿಗಳು ಉಪಸ್ಥಿತರಿದ್ದರು.
- Advertisement -