- Advertisement -
- Advertisement -
ಪುತ್ತೂರು: ಪುತ್ತೂರು ವಿಭಾಗದ KSRTC ಬಸ್ ಗಳಿಗೆ ICICI ಬ್ಯಾಂಕ್ ಪುತ್ತೂರು ಶಾಖೆಯಿಂದ ಫಾಸ್ಟ್ ಟ್ಯಾಗ್ ಅಳವಡಿಕೆ ಮಾಡಲಾಯಿತು.
ICICI ಬ್ಯಾಂಕಿನ ಮಧ್ಯ ಕರ್ನಾಟಕ ವಲಯದ ಮುಖ್ಯಸ್ಥರಾದ ಶಶಿ ಎನ್. ಅವರು ಈ ಫಾಸ್ಟ್ ಟ್ಯಾಗ್ ಗಳನ್ನು ಹಸ್ತಾಂತರಿದರು.
ಈ ವೇಳೆ ಬ್ಯಾಂಕಿನ ಪ್ರಾದೇಶಿಕ ಮುಖ್ಯಸ್ಥರಾಗಿರುವ ಪ್ರಶಾಂತ್ ಕಿಣಿ, ರಾಮನಾಥ್ ಜೋಗಿ, ಅರವಿಂದ ನಾಯಕ್, ಸಂತೋಷ್, ರತ್ನಾಕರ್ ಹಾಗೂ ಕೆ.ಎಸ್.ಆರ್.ಟಿ.ಸಿ ಯ ವಿಭಾಗೀಯ ನಿಯಂತ್ರಣಾಧಿಕಾರಿ ಅಮಲಿಂಗಯ್ಯ ಬಿ. ಹೊಸಪೂಜಾರಿ, ಎಂ.ಬಿ. ಜೈಶಾಂತ್ ಕುಮಾರ್, ಆಶಾಲತ, ಶ್ರೀಕಾಂತ್.ಜೆ, ಪೂರ್ಣೇಶ್, ವಸಂತ ಮೊದಲಾದವರು ಉಪಸ್ಥಿತರಿದ್ದರು.
- Advertisement -