Friday, June 27, 2025
Homeಕರಾವಳಿಮಂಗಳೂರುಮಂಗಳೂರು:  ಚಾಲಕರೊಬ್ಬರನ್ನು ಬಲಿ ಪಡೆದ ಇಲಿ ಜ್ವರ

ಮಂಗಳೂರು:  ಚಾಲಕರೊಬ್ಬರನ್ನು ಬಲಿ ಪಡೆದ ಇಲಿ ಜ್ವರ

spot_img
- Advertisement -
- Advertisement -

ಮಂಗಳೂರು: ಕಾರು ಚಾಲಕರೊಬ್ಬರು ಇಲಿ ಜ್ವರಕ್ಕೆ ಬಲಿಯಾಗಿರುವ ಘಟನೆ ಸುರತ್ಕಲ್ ನಲ್ಲಿ ನಡೆದಿದೆ.ಸುರತ್ಕಲ್ ಕಡಂಬೋಡಿ ನಿವಾಸಿ ಕೃಷ್ಣ (55) ಮೃತ ದುರ್ದೈವಿ.

ಸುರತ್ಕಲ್‌ನಲ್ಲಿ ರಿಕ್ಷಾ ಚಾಲಕರಾಗಿದ್ದ ಅವರು, ಸದ್ಯ ಟೂರಿಸ್ಟ್ ಕಾರು ಓಡಿಸುತ್ತಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಪುತ್ರಿಯರನ್ನು ಅಗಲಿದ್ದಾರೆ.

- Advertisement -
spot_img

Latest News

error: Content is protected !!