- Advertisement -
- Advertisement -
ಬೆಳ್ತಂಗಡಿ: ಬೆಳ್ತಂಗಡಿ ಲಯನ್ಸ್ ಕ್ಲಬ್ನ 2022-23 ಸಾಲಿನ ಡಾ. ದೇವಿಪ್ರಸಾದ್ ಬೊಲ್ಮ ಮತ್ತು ತಂಡದವರ ಪದಗ್ರಹಣ ಸಮಾರಂಭವು ಜೂನ್ 26ರಂದು ಹೋಲಿ ರೆಡಿಮರ್ ಅಡಿಟೋರಿಯಂ ಬೆಳ್ತಂಗಡಿಯಲ್ಲಿ ನಡೆಯಿತು.
ಡಾ. ದೇವಿಪ್ರಸಾದ್ ಬೊಲ್ಮರವರು ಸೇವಾ ಚಟುವಟಿಕೆಯನ್ನು ಉದ್ಘಾಟಿಸಿದರು. ಲಯನ್ಸ್ ದ್ವಿತೀಯ ಉಪರಾಜ್ಯಪಾಲರಾದ ಲ. ಭಾರತಿ ಬಿ.ಎಂ. ರವರು ಡಾ. ದೇವಿಪ್ರಸಾದ್ ಬೊಲ್ಮರವರಿಗೆ ಮತ್ತು ತಂಡಕ್ಕೆ ನೂತನ ಪದಗ್ರಹಣವನ್ನು ನೆರವೇರಿಸಿದರು. ಸಾರ್ವಜನಿಕ ಕುಂದು ಕೊರತೆ ನಿರ್ವಹಣಾ ಪ್ರಾಧಿಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕರ್ನಾಟಕ ಸರಕಾರದ ಡಾ.ಬೂವನಹಳ್ಳಿ ನಾಗರಾಜ್ , ಮುಖ್ಯ ಅತಿಥಿಗಳಾಗಿ ಖ್ಯಾತ ಚಲನಚಿತ್ರ ನಿರ್ದೇಶಕರು ಜಿಕೆ. ನಟ ಹಾಗೂ ಡಬ್ಬಿಂಗ್ ಕಲಾವಿದರಾದ ಸುಮಂತ್ ಭಟ್. ಐಎಎಸ್ ಮತ್ತು ಕೆ ಎ ಎಸ್. ತರಬೇತಿದಾರರಾದ ಅನಿತಾಲಕ್ಷ್ಮಿ ಆಚಾರ್ಯ ಉಪಸ್ಥಿತಿ ಇದ್ದರು.
- Advertisement -