- Advertisement -
- Advertisement -
ಬೆಳ್ತಂಗಡಿ ; ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್( ರಿ) ಬೆಳ್ತಂಗಡಿ ಇದರ ಟ್ರಸ್ಟಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹಾಗೂ ಸುಳ್ಳು ಸಂದೇಶವನ್ನು ವಾಟ್ಸಪ್ ಗ್ರೂಪಿನಲ್ಲಿ ರವಾನಿಸಿದ ಆರೋಪದಡಿ ಶಿಕ್ಷಕರಾಗಿರುವ ವಿಜಯಕುಮಾರ್ ಮಾವಿನಕಟ್ಟೆ ಕೊಯ್ಯುರು ಇವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಟ್ರಸ್ಟ್ ನ ಟ್ರಸ್ಟಿಗಳಿಂದ ದೂರು ದಾಖಲಾಗಿದೆ.

- Advertisement -