- Advertisement -
- Advertisement -
ಮಲ್ಪೆ: ಮಹಾಲಕ್ಷ್ಮಿ ಮೀನಿನ ಹೋಟೆಲ್ ಮಾಲಕರಾದ ಶ್ರೀಕುಮಾರ್ ಇವರ ಮಗಳು ದ್ರಿತಿ ಅಲ್ಪಕಾಲಿಕ ಅಸೌಖ್ಯದಿಂದ ನಿಧನರಾಗಿದ್ದಾರೆ.
ಈಕೆ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದಳು. 14 ವರ್ಷದ ದ್ರಿತಿ ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಇವರು ಮಾಧವ ಕೃಪಾ ಶಾಲೆಯ 9 ನೇ ತರಗತಿ ವಿದ್ಯಾರ್ಥಿನಿಯಾಗಿದ್ದು , ವಿದ್ಯಾರ್ಥಿನಿಯ ಅಕಾಲಿಕ ನಿಧನಕ್ಕೆ ಶಾಲೆಯ ಪ್ರಾಂಶುಪಾಲರಾದ ಜೆಸ್ಸಿ ಆ್ಯಂಡ್ರಿವ್ ಸಂತಾಪ ವ್ಯಕ್ತಪಡಿಸಿದ್ದಾರೆ .
- Advertisement -