Monday, June 30, 2025
Homeಕರಾವಳಿಉಡುಪಿಕೊರೋನಾ ಕೋಲಾಹಲ: ಇಂದು ದ.ಕ 14 ಮತ್ತು ಉಡುಪಿಯ 13 ಮಂದಿಗೆ ಸೋಂಕು ದೃಢ

ಕೊರೋನಾ ಕೋಲಾಹಲ: ಇಂದು ದ.ಕ 14 ಮತ್ತು ಉಡುಪಿಯ 13 ಮಂದಿಗೆ ಸೋಂಕು ದೃಢ

spot_img
- Advertisement -
- Advertisement -

ಮಂಗಳೂರು: ಮಾರಕ ಕೊರೋನಾ ವೈರಸ್ ಗೆ ಕರಾವಳಿ ಜಿಲ್ಲೆಗಳು ಹೈರಾಣಾಗಿ ಹೋಗಿದ್ದು, ಇಂದು ದಕ್ಷಿಣ ಕನ್ನಡ ಜಿಲ್ಲೆಯ 14, ಮತ್ತು ಉಡುಪಿ ಜಿಲ್ಲೆಯ 13 ಮಂದಿಯ ದೇಹಕ್ಕೆ ಮಹಾಮಾರಿ ಕೊರೋನಾ ವಕ್ಕರಿಸಿದೆ.

ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ 15 ಜನರಿಗೆ ಕೋವಿಡ್-19 ಸೋಂಕು ದೃಢವಾಗಿತ್ತು. ಇಂದು ಮತ್ತೆ 13 ಮಂದಿಗೆ ಸೋಂಕು ತಾಗಿತ್ತು ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 176 ಕ್ಕೆ ಏರಿಕೆಯಾಗಿದೆ.

ಕರ್ನಾಟಕದಲ್ಲಿ ಇಂದು 141 ಪ್ರಕರಣಗಳೊಂದಿಗೆ ಸೋಂಕಿತರ ಸಂಖ್ಯೆ 2,922ಕ್ಕೆ ಏರಿಕೆಯಾಗಿದೆ.

ಜಿಲ್ಲಾವಾರು ವರದಿ

  • ಬೆಂಗಳೂರು 34
  • ಯಾದಗಿರಿ 18
  • ದಕ್ಷಿಣಕನ್ನಡ 14
  • ಉಡುಪಿ 13
  • ಹಾಸನ 13
  • ವಿಜಯಪುರ 11
  • ಬೀದರ್ 10
  • ಶಿವಮೊಗ್ಗ 06
  • ದಾವಣಗೆರೆ 04
  • ಹಾವೇರಿ 04
  • ಕೋಲಾರ 03
  • ಮೈಸೂರು 02
  • ಉತ್ತರಕನ್ನಡ 02
  • ಧಾರವಾಡ 02
  • ಕಲಬುರ್ಗಿ 02
  • ಚಿತ್ರದುರ್ಗ 01
  • ತುಮಕೂರು 01
  • ಬೆಳಗಾವಿ 01

- Advertisement -
spot_img

Latest News

error: Content is protected !!