- Advertisement -
- Advertisement -
ಮಂಗಳೂರು: ಮಾರಕ ಕೊರೋನಾ ವೈರಸ್ ಗೆ ಕರಾವಳಿ ಜಿಲ್ಲೆಗಳು ಹೈರಾಣಾಗಿ ಹೋಗಿದ್ದು, ಇಂದು ದಕ್ಷಿಣ ಕನ್ನಡ ಜಿಲ್ಲೆಯ 14, ಮತ್ತು ಉಡುಪಿ ಜಿಲ್ಲೆಯ 13 ಮಂದಿಯ ದೇಹಕ್ಕೆ ಮಹಾಮಾರಿ ಕೊರೋನಾ ವಕ್ಕರಿಸಿದೆ.
ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ 15 ಜನರಿಗೆ ಕೋವಿಡ್-19 ಸೋಂಕು ದೃಢವಾಗಿತ್ತು. ಇಂದು ಮತ್ತೆ 13 ಮಂದಿಗೆ ಸೋಂಕು ತಾಗಿತ್ತು ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 176 ಕ್ಕೆ ಏರಿಕೆಯಾಗಿದೆ.
ಕರ್ನಾಟಕದಲ್ಲಿ ಇಂದು 141 ಪ್ರಕರಣಗಳೊಂದಿಗೆ ಸೋಂಕಿತರ ಸಂಖ್ಯೆ 2,922ಕ್ಕೆ ಏರಿಕೆಯಾಗಿದೆ.
ಜಿಲ್ಲಾವಾರು ವರದಿ
- ಬೆಂಗಳೂರು 34
- ಯಾದಗಿರಿ 18
- ದಕ್ಷಿಣಕನ್ನಡ 14
- ಉಡುಪಿ 13
- ಹಾಸನ 13
- ವಿಜಯಪುರ 11
- ಬೀದರ್ 10
- ಶಿವಮೊಗ್ಗ 06
- ದಾವಣಗೆರೆ 04
- ಹಾವೇರಿ 04
- ಕೋಲಾರ 03
- ಮೈಸೂರು 02
- ಉತ್ತರಕನ್ನಡ 02
- ಧಾರವಾಡ 02
- ಕಲಬುರ್ಗಿ 02
- ಚಿತ್ರದುರ್ಗ 01
- ತುಮಕೂರು 01
- ಬೆಳಗಾವಿ 01
- Advertisement -