- Advertisement -
- Advertisement -
ಪುತ್ತೂರು: ಹರಿವೆ ಸೊಪ್ಪಿನ ಪಲ್ಯ ಸೇವಿಸಿ ಮೂವರು ಅಸ್ವಸ್ಥಗೊಂಡ ಘಟನೆ ಬೆಳ್ಳಿಪ್ಪಾಡಿ ಗ್ರಾಮದ ಕೈಲಾಜೆ ಎಂಬುವಲ್ಲಿ ನಡೆದಿದೆ
ಮನೆಯಲ್ಲೇ ಬೆಳೆದ ಹರಿವೆ ಸೊಪ್ಪಿನ ಪಲ್ಯವನ್ನು ಮಧ್ಯಾಹ್ನ ಊಟದ ವೇಳೆ ಸೇವಿಸಿದ ಮೂವರು ಅಸ್ವಸ್ಥಗೊಂಡಿದ್ದಾರೆ. ಬೆಳ್ಳಿಪ್ಪಾಡಿಯ ಕೈಲಾಜೆ ಕೊರಗಪ್ಪ ಗೌಡ ಹಾಗೂ ಪತ್ನಿ ಲಲಿತಾ ಹಾಗೂ ರಮೇಶ ಅಡ್ಕರಗುರಿ ಎಂಬುವವರು ಅಸ್ವಸ್ಥಗೊಂಡಿದ್ದಾರೆ. ಇವರನ್ನು ಮಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
- Advertisement -