Saturday, May 18, 2024
Homeಕರಾವಳಿಇಂದು ಪ್ರವೀಣ್ ನೆಟ್ಟಾರು‌ ನಿವಾಸಕ್ಕೆ ಸಿಎಂ, ಆರಗ ಜ್ಞಾನೇಂದ್ರ ಭೇಟಿ

ಇಂದು ಪ್ರವೀಣ್ ನೆಟ್ಟಾರು‌ ನಿವಾಸಕ್ಕೆ ಸಿಎಂ, ಆರಗ ಜ್ಞಾನೇಂದ್ರ ಭೇಟಿ

spot_img
- Advertisement -
- Advertisement -

ಸುಳ್ಯ: ಇಂದು  ಮೃತ ಪ್ರವೀಣ್ ನೆಟ್ಟಾರು ನಿವಾಸಕ್ಕೆ ಸಿಎಂ ಬಸವರಾಜ ಬೊಮ್ಮಾಯಿ‌, ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಭೇಟಿ ನೀಡಲಿದ್ದಾರೆ.

ಮಧ್ಯಾಹ್ನ 3.15 ರ ವಿಮಾನದಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣ  ಬೆಳೆಸಲಿದ್ದಾರೆ‌. ಮಂಗಳೂರಿನಿಂದ ರಸ್ತೆ ಮಾರ್ಗವಾಗಿ ಪ್ರವೀಣ್ ನಿವಾಸಕ್ಕೆ ಭೇಟಿ ನೀಡಲಿದ್ದಾರೆ.

- Advertisement -
spot_img

Latest News

error: Content is protected !!