Saturday, July 5, 2025
HomeUncategorizedದೂರು ನೀಡಿದ ವ್ಯಕ್ತಿ ಕಳೆಬರಹ ನೀಡಿಲ್ಲ, ಅವಶೇಷದ ಫೋಟೋಗಳ ಜೆರಾಕ್ಸ್ ಅಷ್ಟೇ ಕೊಟ್ಟಿದ್ದಾರೆ; ಧರ್ಮಸ್ಥಳ ಪೊಲೀಸರಿಂದ...

ದೂರು ನೀಡಿದ ವ್ಯಕ್ತಿ ಕಳೆಬರಹ ನೀಡಿಲ್ಲ, ಅವಶೇಷದ ಫೋಟೋಗಳ ಜೆರಾಕ್ಸ್ ಅಷ್ಟೇ ಕೊಟ್ಟಿದ್ದಾರೆ; ಧರ್ಮಸ್ಥಳ ಪೊಲೀಸರಿಂದ ಸ್ಪಷ್ಟನೆ

spot_img
- Advertisement -
- Advertisement -

ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಹೂತು ಹಾಕಿರುವುದಾಗಿ ವ್ಯಕ್ತಿ ದೂರು ನೀಡಿದ ಬಗ್ಗೆ ಧರ್ಮಸ್ಥಳ ಪೊಲೀಸರು ಸ್ಪಷ್ಟನೆಯನ್ನು ನೀಡಿದ್ದಾರೆ.

ವ್ಯಕ್ತಿ ನೀಡಿದ ದೂರಿಗೆ ಸಂಬಂಧಿಸಿದಂತೆ, ಈವರೆಗೆ ಪೊಲೀಸ್ ಠಾಣೆಗೆ ತಲೆಬುರುಡೆ ಹಾಗೂ ಅವಶೇಷದ ಕೆಲಭಾಗಗಳಿರುವ ಎರಡು ಫೋಟೋಗಳ ಕಲರ್‌ ಝೆರಾಕ್ಸ್‌ ಪ್ರತಿಯನ್ನು ಮಾತ್ರ ಸಲ್ಲಿಸಿರುತ್ತಾರೆ. ಇದನ್ನು ಹೊರತುಪಡಿಸಿದಂತೆ ಯಾವುದೇ ಕಳೆಬರಹವನ್ನು ಈವರೆಗೆ ಪೊಲೀಸ್ ಠಾಣೆಗೆ ನೀಡಿರುವುದಿಲ್ಲ. ದೂರುದಾರರ ಪರವಾಗಿ ವಕೀಲರು ದೂರು ಸಲ್ಲಿಸುವ ವೇಳೆ ಕಲೆಬರಹವನ್ನು ಮುಂದಿನ ಹಂತದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಲಿಖಿತವಾಗಿ ತಿಳಿಸಿರುತ್ತಾರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

- Advertisement -
spot_img

Latest News

error: Content is protected !!