Friday, March 29, 2024
Homeತಾಜಾ ಸುದ್ದಿಎಕ್ಕಾರು: ವಾಹನ ಸವಾರರಿಗೆ ಸವಾಲಾದ ಚೆನ್ನಯ್ಯ ಪೂಜಾರಿ ರಸ್ತೆ : ದುರಸ್ತಿ ಕಾರ್ಯಕ್ಕೆ ಸ್ಥಳೀಯರ ಆಗ್ರಹ

ಎಕ್ಕಾರು: ವಾಹನ ಸವಾರರಿಗೆ ಸವಾಲಾದ ಚೆನ್ನಯ್ಯ ಪೂಜಾರಿ ರಸ್ತೆ : ದುರಸ್ತಿ ಕಾರ್ಯಕ್ಕೆ ಸ್ಥಳೀಯರ ಆಗ್ರಹ

spot_img
- Advertisement -
- Advertisement -

ಬಜಪೆ: ಕಟೀಲು-ಬಜಪೆ ರಾಜ್ಯ ಹೆದ್ದಾರಿಯಿಂದ ಎಕ್ಕಾರು ಅರಸುಲ ಪದವಿಗೆ ಸಂಪರ್ಕ ಕಲ್ಪಿಸುವ ಚೆನ್ನಯ್ಯ ಪೂಜಾರಿ ರಸ್ತೆಯುದ್ದಕ್ಕೂ ಅಲ್ಲಲ್ಲಿ ಡಾಂಬರು ಕಿತ್ತು ಹೋಗಿದ್ದು ರಸ್ತೆಯಲ್ಲಿ ಸಂಚರಿಸುವಂತಹ ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.

ಈ ರಸ್ತೆಯು ಮುಚ್ಚೂರು ಎಡಪದವು, ಗಂಜಿಮಠ, ಮೂಡಬಿದಿರೆ ಹಾಗೂ ಇನ್ನಿತರ ಕಡೆಗಳಿಗೆ ಸಂಪರ್ಕಿಸುವಂತಹ ತೀರ ಹತ್ತಿರದ ರಸ್ತೆಯಾಗಿದೆ. ದಿನಂಪ್ರತಿ ರಸ್ತೆಯ ಮೂಲಕ ಅನೇಕ ವಾಹನಗಳು ಸಂಚರಿಸುತ್ತದೆ. ಈ ಬಗ್ಗೆ  ಸಂಬಂಧಪಟ್ಟವರು ಡಾಂಬರು ಕಿತ್ತು ಹೋದ ರಸ್ತೆಯ ದುರಸ್ತಿ ಕಾರ್ಯ ನಡೆಸಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

- Advertisement -
spot_img

Latest News

error: Content is protected !!