Sunday, February 16, 2025
Homeಕರಾವಳಿಉಡುಪಿಇಂದು ಕಾರ್ಕಳ ಉತ್ಸವ 2021ಕ್ಕೆ ಚಪ್ಪರ ಮುಹೂರ್ತ

ಇಂದು ಕಾರ್ಕಳ ಉತ್ಸವ 2021ಕ್ಕೆ ಚಪ್ಪರ ಮುಹೂರ್ತ

spot_img
- Advertisement -
- Advertisement -

ನಮ್ಮ ಸಂಸ್ಕೃತಿ, ಕಲೆ, ಶಿಲ್ಪಕಲೆ ವೈಭವವನ್ನು ಸಾರುವ ನಿಟ್ಟಿನಲ್ಲಿ ಕಾರ್ಕಳ ಉತ್ಸವ ಆಯೋಜಿಸಲಾಗಿದೆ. ಇಂದು ಕಾರ್ಕಳ ಉತ್ಸವಕ್ಕೆ ಸ್ವರಾಜ್ ಮೈದಾನದಲ್ಲಿ ಚಪ್ಪಾರ ಮುಹೂರ್ತ ನೆರವೇರಿಸಲಾಯಿತು.

ಕಾರ್ಕಳ ಜೈನ ಮಠದ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಬೈಲೂರು ರಾಮಕೃಷ್ಣ ಆಶ್ರಮದ ಸ್ವಾಮಿ ಶ್ರೀ ವಿನಾಯಕಾನಂದಜೀ ಮಹಾರಾಜ್ ಪಾಲ್ಗೊಂಡರು.

ಸುನಿಲ್ ಕುಮಾರ್, ಪುರಸಭಾ ಅಧ್ಯಕ್ಷೆ ಸುಮಾ ಕೇಶವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು, ಜ್ಯೋತಿ ರಮೇಶ್ ಪ್ರಾರ್ಥಿಸಿ , ಯೋಗೀಶ್ ಕಿಣಿ ಕಾರ್ಕಳ ಗೀತೆ ಹಾಡಿದರು. ಸುಮಿತ್ ಶೆಟ್ಟಿ ಕೌಡೂರು ಸ್ವಾಗತಿಸಿ, ರವೀಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು, ಗುಣವಂತೇಶ್ವರ ಭಟ್ ವಂದಿಸಿದರು .

- Advertisement -
spot_img

Latest News

error: Content is protected !!