- Advertisement -
- Advertisement -
ನೆಲ್ಯಾಡಿ: ರಸ್ತೆ ಕಾಮಗಾರಿಗಾಗಿ ಹೆದ್ದಾರಿ ಬದಿ ಹಾಕಿದ್ದ ಜಲ್ಲಿ ರಾಶಿಯ ಮೇಲೆಯೇ ಕಾರು ಚಲಾಯಿಸಿ ಚಾಲಕ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಉದನೆಯಲ್ಲಿ ನಡೆದಿದೆ.
ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಉದನೆಯಲ್ಲಿ ಘಟನೆ ನಡೆದಿದೆ.ಜಲ್ಲಿ ರಾಶಿ ಮೇಲೆಯೇ ಕಾರು ಚಲಿಸಿದ ಪರಿಣಾಮ ಕಾರು ಚಾಲಕ ನೆಲ್ಯಾಡಿಯ ಉದ್ಯಮಿ ಶಿಬು ವರ್ಗೀಸ್ರವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
- Advertisement -