Sunday, May 12, 2024
Homeಕರಾವಳಿನೆಲ್ಯಾಡಿ: ಜಲ್ಲಿ ರಾಶಿಯ ಮೇಲೆಯೇ ಕಾರು ಚಲಾಯಿಸಿ ಗಾಯಗೊಂಡ ಚಾಲಕ

ನೆಲ್ಯಾಡಿ: ಜಲ್ಲಿ ರಾಶಿಯ ಮೇಲೆಯೇ ಕಾರು ಚಲಾಯಿಸಿ ಗಾಯಗೊಂಡ ಚಾಲಕ

spot_img
- Advertisement -
- Advertisement -

ನೆಲ್ಯಾಡಿ: ರಸ್ತೆ ಕಾಮಗಾರಿಗಾಗಿ ಹೆದ್ದಾರಿ ಬದಿ ಹಾಕಿದ್ದ ಜಲ್ಲಿ ರಾಶಿಯ ಮೇಲೆಯೇ ಕಾರು ಚಲಾಯಿಸಿ ಚಾಲಕ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಉದನೆಯಲ್ಲಿ ನಡೆದಿದೆ.

ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಉದನೆಯಲ್ಲಿ ಘಟನೆ  ನಡೆದಿದೆ.ಜಲ್ಲಿ ರಾಶಿ ಮೇಲೆಯೇ ಕಾರು ಚಲಿಸಿದ ಪರಿಣಾಮ ಕಾರು ಚಾಲಕ  ನೆಲ್ಯಾಡಿಯ ಉದ್ಯಮಿ ಶಿಬು ವರ್ಗೀಸ್‌ರವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

- Advertisement -
spot_img

Latest News

error: Content is protected !!