- Advertisement -
- Advertisement -
ಸುಳ್ಯ: ಜೋಕಾಲಿಯಲ್ಲಿ ಆಡುತ್ತಿದ್ದ ವೇಳೆ ಕುತ್ತಿಗೆಗೆ ಹಗ್ಗ ಬಿಗಿದು ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ಸುಳ್ಯದ ಚೆಂಬು ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕನನ್ನು ಚೆಂಬು ಗ್ರಾಮದ ಪನೇಡ್ಕ ತಾರಾಕುಮಾರ ಎಂಬವರ ಪುತ್ರ ಭರತ್(10) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಜೋಕಾಲಿ ಆಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಜೋಕಾಲಿಯಲ್ಲಿ ಈ ರೀತಿ ಮಕ್ಕಳು ಸಾವನ್ನಪ್ಪಿತ್ತಿರುವ ಘಟನೆ ಪದೇ ಪದೇ ವರದಿಯಾಗುತ್ತಿದ್ದು, ಹೆತ್ತವರು ಮಕ್ಕಳು ಆಟವಾಡುವಾಗ ಎಚ್ಚರ ವಹಿಸಬೇಕಾದದ್ದು ಅಗತ್ಯವಾಗಿದೆ.
- Advertisement -