Friday, May 17, 2024
Homeಕರಾವಳಿಉಡುಪಿಕಾಪು: ಬಿಲ್ಲವ ಈಡಿಗ ನಿಗಮ ರಚಿಸುವಂತೆ ಸಿಎಂಗೆ ಬಿಲ್ಲವ ಮುಖಂಡರ ಮನವಿ

ಕಾಪು: ಬಿಲ್ಲವ ಈಡಿಗ ನಿಗಮ ರಚಿಸುವಂತೆ ಸಿಎಂಗೆ ಬಿಲ್ಲವ ಮುಖಂಡರ ಮನವಿ

spot_img
- Advertisement -
- Advertisement -

ಕಾಪು: ನಾರಾಯಣ ಗುರು ಅಭಿವೃದ್ಧಿ ಕೋಶ ಬೇಡ. ಬಿಲ್ಲವ ಈಡಿಗ ನಿಗಮ ರಚಿಸಿ ಎಂದು ಸಿಎಂಗೆ  ಬಿಲ್ಲವ ಮುಖಂಡರು ಮನವಿ ಮಾಡಿದ್ರು.

ಕಟಪಾಡಿ ವಿಶ್ವನಾಥ ಕ್ಷೇತ್ರಕ್ಕೆ ಭೇಟಿ ನೀಡಿದ ವೇಳೆ ಸಿಎಂಗೆ ಬಿಲ್ಲವ ಮುಖಂಡರು ಈ ಸಂಬಂಧ ಮನವಿ ಪತ್ರ ಸಲ್ಲಿಸಿದ್ರು. ಆದ್ರೆ ಸಿಎಂ ಬೊಮ್ಮಾಯಿಯವರು ನಾರಾಯಣ ಗುರು ಅಭಿವೃದ್ಧಿ ಕೋಶದ ಸದುಪಯೋಗ ಪಡೆಯುವಂತೆ ಸಲಹೆ ನೀಡಿದ್ರು.

ಈ ವೇಳೆ ಕ್ಷೇತ್ರಾಧ್ಯಕ್ಷ ಬಿ.ಎನ್.ಶಂಕರ ಪೂಜಾರಿ, ನವೀನ್‌ ಅಮೀನ್‌ ಶಂಕರಪುರ, ಶ್ರೀಧರ್‌, ಗೀತಾಂಜಲಿ ಸುವರ್ಣ ಮೊದಲಾದವರು ಉಪಸ್ಥಿತರಿದ್ರು.

- Advertisement -
spot_img

Latest News

error: Content is protected !!