- Advertisement -
- Advertisement -
ಕಾಪು: ನಾರಾಯಣ ಗುರು ಅಭಿವೃದ್ಧಿ ಕೋಶ ಬೇಡ. ಬಿಲ್ಲವ ಈಡಿಗ ನಿಗಮ ರಚಿಸಿ ಎಂದು ಸಿಎಂಗೆ ಬಿಲ್ಲವ ಮುಖಂಡರು ಮನವಿ ಮಾಡಿದ್ರು.
ಕಟಪಾಡಿ ವಿಶ್ವನಾಥ ಕ್ಷೇತ್ರಕ್ಕೆ ಭೇಟಿ ನೀಡಿದ ವೇಳೆ ಸಿಎಂಗೆ ಬಿಲ್ಲವ ಮುಖಂಡರು ಈ ಸಂಬಂಧ ಮನವಿ ಪತ್ರ ಸಲ್ಲಿಸಿದ್ರು. ಆದ್ರೆ ಸಿಎಂ ಬೊಮ್ಮಾಯಿಯವರು ನಾರಾಯಣ ಗುರು ಅಭಿವೃದ್ಧಿ ಕೋಶದ ಸದುಪಯೋಗ ಪಡೆಯುವಂತೆ ಸಲಹೆ ನೀಡಿದ್ರು.
ಈ ವೇಳೆ ಕ್ಷೇತ್ರಾಧ್ಯಕ್ಷ ಬಿ.ಎನ್.ಶಂಕರ ಪೂಜಾರಿ, ನವೀನ್ ಅಮೀನ್ ಶಂಕರಪುರ, ಶ್ರೀಧರ್, ಗೀತಾಂಜಲಿ ಸುವರ್ಣ ಮೊದಲಾದವರು ಉಪಸ್ಥಿತರಿದ್ರು.
- Advertisement -