- Advertisement -
- Advertisement -
ಉಪ್ಪಿನಂಗಡಿ; ಭಜರಂಗದಳ ಕಾರ್ಯಕರ್ತರು ಅಕ್ರಮ ಗೋ ಸಾಗಾಟಕ್ಕೆ ಬ್ರೇಕ್ ಹಾಕಿದ ಘಟನೆ ಉಪ್ಪಿನಂಗಡಿ ಬಿಳಿಯೂರು ಗ್ರಾಮದಲ್ಲಿ ನಡೆದಿದೆ.
ಬೆಳ್ಳಂಬೆಳಿಗ್ಗೆ 4 ಗಂಟೆ ಗೆ ಮಿಂಚಿನ ಕಾರ್ಯಾಚರಣೆ ನಡೆಸಿದ ಭಜರಂಗದಳ ಕಾರ್ಯಕರ್ತರು ಕಳೆಂಜ ದೆಂತಡ್ಕದಲ್ಲಿ ಉಪ್ಪಿನಂಗಡಿ ಪೊಲೀಸ ನೆರವಿನಿಂದ ದಾಳಿ ನಡೆಸಿ 2 ಗೋವು ,1 ಪಿಕಪು ವಾಹನ ವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಅಬ್ಬುಬಕ್ಕರ್ ಗಡಿಯಾರ ದಸ್ತಗಿರಿ ಮಾಡಲಾಗಿದೆ.
- Advertisement -