- Advertisement -
- Advertisement -
ಬೆಳ್ತಂಗಡಿ: ರೋಟರಿ ಕ್ಲಬ್ ಜಿಲ್ಲಾ ವಿನ್ಸ್ ಮತ್ತು ಸ್ಯಾನಿಟೈಸೆಶನ್ ಯೋಜನೆಯಡಿಯಲ್ಲಿ ಕೊರೊನಾ ವೈರಸ್ನಿಂದ ಸುರಕ್ಷತೆ ಕಾಪಾಡಿಕೊಳ್ಳಲು ಕೈಗಳನ್ನು ಸ್ಯಾನಿಟೈಸರ್ ನಿಂದ ಸ್ವಚ್ಛಗೊಳಿಸಿಕೊಳ್ಳುವುದಕ್ಕಾಗಿ ನಗರದ ಹಳೆಕೋಟೆಯಲ್ಲಿರುವ ವಿನಾಯಕ ರೈಸ್ ಇಂಡಸ್ಟ್ರೀಸ್ಗೆ ಸ್ಯಾನಿಟೈಸರ್ ಸ್ಟ್ಯಾಂಡ್ ನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ನ ಮಾಜಿ ಅಧ್ಯಕ್ಷರಾದ ಪ್ರತಾಪ ಸಿಂಹ ನಾಯಕ್, ನಿಯೋಜಿತ ಅಧ್ಯಕ್ಷ ಬಿ.ಕೆ.ಧನಂಜಯ ರಾವ್, ನಿಯೋಜಿತ ಕಾರ್ಯದರ್ಶಿ ರೋ.ಶ್ರೀಧರ್ ಕೆ.ವಿ, ವಿನಾಯಕ ರೈಸ್ ಇಂಡಸ್ಟ್ರೀಸ್ನ ರೋ. ಶ್ರೀಕಾಂತ ಕಾಮತ್ ಹಾಗೂ ಚಂದ್ರಕಾಂತ ಕಾಮತ್ ಉಪಸ್ಥಿತರಿದ್ದರು.
- Advertisement -