- Advertisement -
- Advertisement -
ಬೆಳ್ತಂಗಡಿ: ಪೇಟೆಯ ಹೊರವಲಯದಲ್ಲಿ ಕೆಲದಿನಗಳ ಹಿಂದೆ ಸುರಿದ ಧಾರಾಕಾರ ಮಳೆಗೆ ಕುಕ್ಕುಜೆ ಸೇತುವೆ ಮುರಿದುಬಿದ್ದ ಹಿನ್ನೆಲೆಯಲ್ಲಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡುವ ಕೆಲಸ ಕಾರ್ಯ ಆರಂಭಗೊಂಡಿದೆ.
ಶಾಸಕ ಹರೀಶ್ ಪೂಂಜರ ಮನವಿಯಂತೆ ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ಕುತ್ಲೂರು ಸದಸ್ಯರು ಹಾಗೂ ಭಾ.ಜ ಪ ಕಾರ್ಯಕರ್ತರು ಶ್ರಮದಾನ ಮಾಡುವ ಮೂಲಕ ತಾತ್ಕಾಲಿಕ ಸೇತುವೆ ನಿರ್ಮಾಣಕ್ಕೆ ಕೈ ಜೋಡಿಸಿದರು.
- Advertisement -