- Advertisement -
- Advertisement -
ಮಂಗಳೂರು: ಇಲ್ಲಿನ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಿಗೆ ಮಂಗಳೂರು ಯಾಂತ್ರಿಕ ಮೀನುಗಾರರಸಹಕಾರಿ ಸಂಘ ನಿಯಮಿತ ಇದರ ವತಿಯಿಂದ 50 ಪವನ್ ತೂಕದ ಚಿನ್ನದ ಬಂಗುಡೆ ಹಾರವನ್ನು ಸಮರ್ಪಿಸಲಾಗಿದೆ. ಈ ಹಾರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಬಂಗುಡೆ ಡಿಸೈನ್ ನಲ್ಲಿ ಹಾರವಿದ್ದು ನೋಡದಕ್ಕೆ ತುಂಬಾ ಆಕರ್ಷಕವಾಗಿದೆ. ಅಲ್ಲದೇ ಇದು ಆಭರಣ ಪ್ರಿಯರಿಂದ ಭಾರೀ ಮೆಚ್ಚುಗೆ ಗಳಿಸಿದೆ.
- Advertisement -