- Advertisement -
- Advertisement -
ಬೆಳ್ತಂಗಡಿ : ತಾಲೂಕಿನ ಬಂಗಾಡಿ ಪರಿಸರದ ಓಟೆದಕಜೆ ಮನೆಯೊಂದರಲ್ಲಿ ಅಕ್ರಮವಾಗಿ ಗೋ ಮಾಂಸ ಮಾಡುತ್ತಿದ್ದಾಗ ಬಂಗಾಡಿ – ಕಿಲ್ಲೂರು ಭಜರಂಗದಳ ಕಾರ್ಯಕರ್ತರು ರಾತ್ರಿ ದಾಳಿ ಮಾಡಿ , ನಾಲ್ಕು ಜನ ಆರೋಪಿಗಳಾದ ಸುನಿಲ್ ,ವರ್ಗಿಸ್ ,ವಿನೋದ್ ,ಕೆ ಡಿ ಜೋಸೆಫ್ ಓಟೆದಕಜೆ ಮನೆ ಬಂಗಾಡಿ ಇವರನ್ನು ಪೋಲೀಸ್ ವಶಕ್ಕೆ ಒಪ್ಪಿಸಿದ್ದಾರೆ

ಸುಮಾರು 40ರಿಂದ 50ಕೆಜಿ ದನದ ಮಾಂಸ ,ಜೀಪು ಮೊದಲಾದ ವಸ್ತುಗಳನ್ನು ಬೆಳ್ತಂಗಡಿ ಪೊಲೀಸರಿಗೆ ಒಪ್ಪಿಸಿದ್ದಾರೆ ,ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

- Advertisement -