- Advertisement -
- Advertisement -
ಮಂಗಳೂರು : ಇಸ್ಕಾನ್ ವತಿಯಿಂದ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಯನ್ನು ಖಂಡಿಸಿ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.
ಕಾರ್ಯಕರ್ತರು ನಗರದ ಆರ್ಯ ಸಮಾಜ ರಸ್ತೆಯ ಹರೇಕೃಷ್ಣ ಬೆಟ್ಟದ ಮೇಲೆ ಕೀರ್ತನೆ ಪಠಿಸುವ ಮೂಲಕ ಪ್ರತಿಭಟಿಸಿದರು.ಇಸ್ಕಾನ್ ಅಧ್ಯಕ್ಷ ಕಾರುಣ್ಯ ದಾಸ ಅವರ ಅಧ್ಯಕ್ಷತೆಯಲ್ಲಿ ಪ್ರತಿಭಟನೆ ನಡೆಯಿತು
- Advertisement -