Saturday, May 18, 2024
Homeಕರಾವಳಿಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದಾಳಿ; ಮಂಗಳೂರಿನಲ್ಲಿ ಇಸ್ಕಾನ್ ವತಿಯಿಂದ ಪ್ರತಿಭಟನೆ!

ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದಾಳಿ; ಮಂಗಳೂರಿನಲ್ಲಿ ಇಸ್ಕಾನ್ ವತಿಯಿಂದ ಪ್ರತಿಭಟನೆ!

spot_img
- Advertisement -
- Advertisement -

ಮಂಗಳೂರು : ಇಸ್ಕಾನ್ ವತಿಯಿಂದ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಯನ್ನು ಖಂಡಿಸಿ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.

ಕಾರ್ಯಕರ್ತರು ನಗರದ ಆರ್ಯ ಸಮಾಜ ರಸ್ತೆಯ ಹರೇಕೃಷ್ಣ ಬೆಟ್ಟದ ಮೇಲೆ ಕೀರ್ತನೆ ಪಠಿಸುವ ಮೂಲಕ ಪ್ರತಿಭಟಿಸಿದರು.ಇಸ್ಕಾನ್ ಅಧ್ಯಕ್ಷ ಕಾರುಣ್ಯ ದಾಸ ಅವರ ಅಧ್ಯಕ್ಷತೆಯಲ್ಲಿ ಪ್ರತಿಭಟನೆ ನಡೆಯಿತು

- Advertisement -
spot_img

Latest News

error: Content is protected !!