Sunday, June 29, 2025
Homeತಾಜಾ ಸುದ್ದಿಕಿರುತೆರೆ ನಟ ಚಂದನ್ ಗೆ ಸೀರಿಯಲ್ ಶೂಟಿಂಗ್ ವೇಳೆ ತಂತ್ರಜ್ಞರಿಂದ ಹಲ್ಲೆ : ಅಹಂಕಾರಕ್ಕೆ ತಕ್ಕ...

ಕಿರುತೆರೆ ನಟ ಚಂದನ್ ಗೆ ಸೀರಿಯಲ್ ಶೂಟಿಂಗ್ ವೇಳೆ ತಂತ್ರಜ್ಞರಿಂದ ಹಲ್ಲೆ : ಅಹಂಕಾರಕ್ಕೆ ತಕ್ಕ ಶಾಸ್ತಿಯಾಯ್ತು ಎಂದ ನೆಟ್ಟಿಗರು

spot_img
- Advertisement -
- Advertisement -

ಬೆಂಗಳೂರು :  ಖ್ಯಾತ ಕಿರುತೆರೆ ನಟ, ಬಿಗ್ ಬಾಸ್ ಖ್ಯಾತಿಯ ಚಂದನ್ ಕುಮಾರ್ ಮೇಲೆ ಸೀರಿಯಲ್ ಶೂಟಿಂಗ್ ಮೇಲೆ ಹಲ್ಲೆ ನಡೆದಿದೆ. ಚಂದನ್ ಕುಮಾರ್ ಅವರು ಸಾವಿತ್ರಮ್ಮ ಗಾರಿ ಅಬ್ಬಾಯಿ ಎಂಬ ತೆಲುಗು ಸೀರಿಯಲ್ ನಲ್ಲಿ ಅಭಿನಯಿಸುತ್ತಿದ್ದಾರೆ. ಮೊನ್ನೆ ಈ ಸೀರಿಯಲ್ ನ ಚಿತ್ರೀಕರಣ ನಡೆಯುತ್ತಿತ್ತು.  ಈ ವೇಳೆ ಚಂದನ್ ಕುಮಾರ್ ಹಾಗೂ ತಂತ್ರಜ್ಞರ ನಡುವೆ ಮಾತಿಗೆ ಮಾತು ಬೆಳೆದು ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ಚಂದನ್ ಕಪಾಳಕ್ಕೆ ಹೊಡೆದಿದ್ದಾನೆ. ಇದೀಗ ಇಡೀ ವಿಡಿಯೋ ವೈರಲ್ ಆಗಿದೆ.

ಇನ್ನು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರು ತಂದನ್ ಅಹಂಕಾರಕ್ಕೆ ತಕ್ಕ ಶಾಸ್ತಿಯಾಗಿದೆ ಎಂದು ಕಮೆಂಟ್ ಮಾಡಿದ್ರೆ, ಇನ್ನೂ ಕೆಲವರು ಕನ್ನಡ ಬಿಟ್ಟು ಪರಭಾಷೆ ವ್ಯಾಮೋಹಕ್ಕೆ ಒಳಗಾಗಿ ತೆಲುಗಿಗೆ ಹಾರುವವರಿಗೆ ಹೀಗೇ ಆಗಬೇಕು ಎಂದಿದ್ದಾರೆ.

- Advertisement -
spot_img

Latest News

error: Content is protected !!