Monday, July 1, 2024
Homeಕರಾವಳಿಬೆಳ್ತಂಗಡಿ : ಮಗನ ಮೇಲೆ ಹಲ್ಲೆ ಮಾಡುವಾಗ ಬಿಡಿಸಲು ಹೋದ ತಾಯಿ:ಇಬ್ಬರು ಆರೋಪಿಗಳಿಂದ ತಾಯಿ ಜೊತೆ...

ಬೆಳ್ತಂಗಡಿ : ಮಗನ ಮೇಲೆ ಹಲ್ಲೆ ಮಾಡುವಾಗ ಬಿಡಿಸಲು ಹೋದ ತಾಯಿ:ಇಬ್ಬರು ಆರೋಪಿಗಳಿಂದ ತಾಯಿ ಜೊತೆ ಅನುಚಿತವಾಗಿ ವರ್ತಿಸಿ ಹಲ್ಲೆ

spot_img
- Advertisement -
- Advertisement -

ಬೆಳ್ತಂಗಡಿ : ಜೂ.2 ರಂದು ಸಂಜೆ  ಬೆಳ್ತಂಗಡಿ  ತಾಲೂಕು  ಉಜಿರೆ  ಗ್ರಾಮದ  ಮಾಚಾರು ಎಂಬಲ್ಲಿ ದೂರುದಾರ ಮಹಿಳೆಯ ಮಗನಾದ ಕರುಣಾಕರ ಗೌಡ ಎಂಬವನಿಗೆ  ಆರೋಪಿಗಳಾದ ಅಶ್ವಥ್ ಮತ್ತು  ಪ್ರಮೋದ್ ಎಂಬವರುಗಳು, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕೈಯಿಂದ ಹಲ್ಲೆ ನಡೆಸಿರುತ್ತಾರೆ.

 ಈ ವೇಳೆ ದೂರುದಾರ‌ ಮಹಿಳೆ   ಗಲಾಟೆ ಬಿಡಿಸುವ ಉದ್ದೇಶದಿಂದ ಸದ್ರಿ ಸ್ಥಳಕ್ಕೆ ತೆರಳಿದಾಗ ಆರೋಪಿಗಳು ಮಹಿಳೆ ಜೊತೆ ಅನುಚಿತವಾಗಿ ವರ್ತಿಸಿ ಅವರಿಗೂ ಹಲ್ಲೆ ನಡೆಸಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ 323,354, r/w 34 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಹಲ್ಲೆಗೊಳಗಾದ ಮಹಿಳೆ ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

- Advertisement -
spot_img

Latest News

error: Content is protected !!