Friday, June 27, 2025
Homeಕರಾವಳಿಪುತ್ತೂರು: ಜಿಲ್ಲೆಯ ಇಬ್ಬರು ಖ್ಯಾತ ಸ್ವರ್ಣೋದ್ಯಮಿಗಳ ಮನೆಗೆ ತೆರಳಿ ಮತಯಾಚಿಸಿದ ಆಶಾ ತಿಮ್ಮಪ್ಪ

ಪುತ್ತೂರು: ಜಿಲ್ಲೆಯ ಇಬ್ಬರು ಖ್ಯಾತ ಸ್ವರ್ಣೋದ್ಯಮಿಗಳ ಮನೆಗೆ ತೆರಳಿ ಮತಯಾಚಿಸಿದ ಆಶಾ ತಿಮ್ಮಪ್ಪ

spot_img
- Advertisement -
- Advertisement -

ಪುತ್ತೂರು: ಕರಾವಳಿಯ ಖ್ಯಾತ ಸ್ವರ್ಣ ಉದ್ಯಮಿಗಳಾದ ಕೇಶವ್ ಪ್ರಸಾದ್ ಮುಳಿಯ ಮತ್ತು ಜಿ ಎಲ್ ಆಚಾರ್ಯ ಇವರುಗಳ ಮನೆಗೆ ಕೇಂದ್ರ ಸಚಿವೆ ಭಾರತಿ ಪ್ರವೀಣ್ ಪವಾರ್ ಜೊತೆ ಪುತ್ತೂರು ವಿಧಾನಸಭಾ ಕ್ಷೇತ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಭೇಟಿ ನೀಡಿ ಮತಯಾಚನೆ ನಡೆಸಿದರು.

ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್  ಹಾಗು ಪಕ್ಷದ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!