- Advertisement -
- Advertisement -
ಪುತ್ತೂರು: ಕರಾವಳಿಯ ಖ್ಯಾತ ಸ್ವರ್ಣ ಉದ್ಯಮಿಗಳಾದ ಕೇಶವ್ ಪ್ರಸಾದ್ ಮುಳಿಯ ಮತ್ತು ಜಿ ಎಲ್ ಆಚಾರ್ಯ ಇವರುಗಳ ಮನೆಗೆ ಕೇಂದ್ರ ಸಚಿವೆ ಭಾರತಿ ಪ್ರವೀಣ್ ಪವಾರ್ ಜೊತೆ ಪುತ್ತೂರು ವಿಧಾನಸಭಾ ಕ್ಷೇತ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಭೇಟಿ ನೀಡಿ ಮತಯಾಚನೆ ನಡೆಸಿದರು.

ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಹಾಗು ಪಕ್ಷದ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
- Advertisement -