- Advertisement -
- Advertisement -
ಬೆಳ್ತಂಗಡಿ: ಅನಾರೋಗ್ಯದ ಕಾರಣ ಸವಣಾಲಿನ ಉದ್ಯಮಿ ಅರುಣ್ ಕುಮಾರ್ (45) ಕುಕ್ಕುಜೆ ಇಂದು ನಿಧನರಾಗಿದ್ದಾರೆ.
ಅರುಣ್ ಕುಮಾರ್ ಅವರು ಸ್ಥಳೀಯವಾಗಿ ಹಲವು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ರು. ಮೃತರು ಪತ್ನಿ, ಇಬ್ಬರು ಪುತ್ರರು, ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
- Advertisement -