Thursday, May 2, 2024
Homeಕರಾವಳಿಬೆಳ್ತಂಗಡಿ: ಸವಣಾಲಿನ ಉದ್ಯಮಿ ಅರುಣ್ ಕುಮಾರ್ ಕುಕ್ಕುಜೆ ನಿಧನ

ಬೆಳ್ತಂಗಡಿ: ಸವಣಾಲಿನ ಉದ್ಯಮಿ ಅರುಣ್ ಕುಮಾರ್ ಕುಕ್ಕುಜೆ ನಿಧನ

spot_img
- Advertisement -
- Advertisement -

ಬೆಳ್ತಂಗಡಿ: ಅನಾರೋಗ್ಯದ ಕಾರಣ ಸವಣಾಲಿನ ಉದ್ಯಮಿ ಅರುಣ್ ಕುಮಾರ್ (45) ಕುಕ್ಕುಜೆ ಇಂದು ನಿಧನರಾಗಿದ್ದಾರೆ.

ಅರುಣ್‌ ಕುಮಾರ್‌ ಅವರು ಸ್ಥಳೀಯವಾಗಿ ಹಲವು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ರು. ಮೃತರು ಪತ್ನಿ, ಇಬ್ಬರು ಪುತ್ರರು, ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

- Advertisement -
spot_img

Latest News

error: Content is protected !!