Thursday, May 16, 2024
Homeಕರಾವಳಿಸೋಪಿನಲ್ಲಿ ಅಪ್ಪುವಿನ ಚಿತ್ರ ಬಿಡಿಸಿದ ಮಂಗಳೂರಿನ ಕಲಾವಿದ

ಸೋಪಿನಲ್ಲಿ ಅಪ್ಪುವಿನ ಚಿತ್ರ ಬಿಡಿಸಿದ ಮಂಗಳೂರಿನ ಕಲಾವಿದ

spot_img
- Advertisement -
- Advertisement -

ಮಂಗಳೂರು : ಅಪ್ಪುವಿನ ಅಗಲಿಕೆ ನೋವಿನಲ್ಲೂ ಇಂದು ಪವರ್ ಸ್ಟಾರ್ ಅಭಿಮಾನಿಗಳು ಬೇರೆ ಬೇರೆ ರೀತಿಯಲ್ಲಿ ಪುನೀತ್ ರಾಜ್ಕುಮಾರ್ ಅವರ ಹುಟ್ಟುಹಬ್ಬವನ್ನು ಆಚರಿಸಿದ್ರು.

ಅಂತೆಯೇ ಮಂಗಳೂರಿನ ಕಲಾವಿದರೊಬ್ಬರು ಸೋಪಿನಲ್ಲಿ ಅಪ್ಪು ಚಿತ್ರ ರಚಿಸಿ ಅಭಿಮಾನ ಮೆರೆದಿದ್ದಾರೆ. ಮಂಗಳೂರಿನ ಗಣೇಶಪುರ ನಿವಾಸಿಯಾದ ಕಲಾವಿದ ದೇವಿಕಿರಣ್ ಸೋಪ್​ನಲ್ಲಿ ಅಪ್ಪು ಚಿತ್ರ ಬಿಡಿಸಿದ್ದಾರೆ. ಕೇವಲ ಎರಡು ಗಂಟೆಗಳಲ್ಲಿ ಸೋಪ್ ಅನ್ನು ಗುಂಡು ಪಿನ್ ಮೂಲಕ ಕೊರೆದು ಪುನೀತ್ ರಾಜ್‍ಕುಮಾರ್ ಅವರ ಚಿತ್ರ ಅರಳಿಸಿದ್ದಾರೆ.

- Advertisement -
spot_img

Latest News

error: Content is protected !!