- Advertisement -
- Advertisement -
ಬೆಳ್ತಂಗಡಿ: ಮೂವರು ಚಲನಚಿತ್ರ ನಟರು ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಪಡೆದುಕೊಂಡರು.
ನಟ ದರ್ಶನ್, ಚಿಕ್ಕಣ್ಣ , ಯಶಸ್ ಸೂರ್ಯ ಮಾ.12 ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.ಬಳಿಕ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರು ಭೇಟಿ ಮಾಡಿದರು. ನಟರು ಭೇಟಿ ವೇಳೆ ಧರ್ಮಸ್ಥಳ ದೇವಾಲಯದ ಮ್ಯಾನೇಜರ್ ಪಾರ್ಶ್ವನಾಥ ಮತ್ತು ಧರ್ಮಸ್ಥಳದ ಚಂದನ್ ಕಾಮತ್ ಹಾಗೂ ಇತರರು ಜೊತೆಯಲ್ಲಿದ್ದರು.
- Advertisement -