Thursday, April 17, 2025
Homeಕರಾವಳಿಬೆಳ್ತಂಗಡಿ; ಹಿರಿಯ ಕೃಷಿಕ, ಕನ್ಯಾಡಿ ಗುತ್ತಿನ ಮನೆಯ ಮುಖ್ಯಸ್ಥ ಅಚ್ಯುತ್ ರಾವ್ ಮತ್ತಿಲ ಅಸ್ತಂಗತ

ಬೆಳ್ತಂಗಡಿ; ಹಿರಿಯ ಕೃಷಿಕ, ಕನ್ಯಾಡಿ ಗುತ್ತಿನ ಮನೆಯ ಮುಖ್ಯಸ್ಥ ಅಚ್ಯುತ್ ರಾವ್ ಮತ್ತಿಲ ಅಸ್ತಂಗತ

spot_img
- Advertisement -
- Advertisement -

ಬೆಳ್ತಂಗಡಿ; ಹಿರಿಯ ಕೃಷಿಕ, ಕನ್ಯಾಡಿ ಗುತ್ತಿನ ಮನೆಯ ಮುಖ್ಯಸ್ಥ ಅಚ್ಯುತ್ ರಾವ್ ಮತ್ತಿಲ (81) ಅಸ್ತಂಗತರಾಗಿದ್ದಾರೆ.

ಅಚ್ಯುತ್ ರಾವ್ ಮತ್ತಿಲ  ಅವರು ನಿನ್ನೆ ಅಂದರೆ ಅಕ್ಟೋಬರ್ 7 ರಂದು ಸೋಮವಾರ ರಾತ್ರಿ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತರು ಪತ್ನಿ ಅನ್ನಪೂರ್ಣ, ಮಕ್ಕಳಾದ ಗುರುರಾಜ್, ವಿದ್ಯಾಧ‌ರ್, ಶಶಿಧ‌ರ್ ಮತ್ತು ಮಾಧವಿ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

- Advertisement -
spot_img

Latest News

error: Content is protected !!