Sunday, May 19, 2024
Homeಕರಾವಳಿಬೆಳ್ತಂಗಡಿ: ವಿವಿಧ ಇಲಾಖೆಯ ವಾಹನಗಳಿಗೆ ಆಯುಧ ಪೂಜೆ!

ಬೆಳ್ತಂಗಡಿ: ವಿವಿಧ ಇಲಾಖೆಯ ವಾಹನಗಳಿಗೆ ಆಯುಧ ಪೂಜೆ!

spot_img
- Advertisement -
- Advertisement -

ಬೆಳ್ತಂಗಡಿ: ಕರಾವಳಿಯಲ್ಲಿ ಇಂದು ಸಂಭ್ರಮದ ಆಯುಧ ಪೂಜೆ ನಡೆಯುತ್ತಿದ್ದು, ಬೆಳ್ತಂಗಡಿ ತಾಲೂಕು ಕಛೇರಿ ಮುಂಭಾಗದಲ್ಲಿ ವಿವಿಧ ಸರ್ಕಾರಿ ವಾಹನಗಳಿಗೆ ಪೂಜೆ ಸಲ್ಲಿಸಲಾಯಿತು.

ತಾಲೂಕು ಕಚೇರಿ , ತಾಲೂಕು ಪಂಚಾಯತ್ ಇಲಾಖೆ, ನಗರ ಪಂಚಾಯತ್ , ಕೃಷಿ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಎಪಿಎಂಸಿ ಇಲಾಖೆ , ಸಮಾಜಿಕ ಅರಣ್ಯ ಇಲಾಖೆ ವಾಹನಗಳಿಗೆ ಪೂಜೆ ನಡೆಸಲಾಯಿತು.

ಮಹಿಷನನ್ನು ಸಂಹರಿಸಲು ದುರ್ಗಾ ದೇವಿ ಉಪಯೋಗಿಸಿದ ಆಯುಧಗಳನ್ನು ಭೂಲೋಕಕ್ಕೆ ಎಸೆದಿದ್ದು, ದೇವಿ ಎಸೆದ ಆಯುಧಗಳನ್ನು ಮನುಷ್ಯರು ತಂದು ಪೂಜಿಸಲು ಆರಂಭಿಸಿದರು. ಇದೇ ಮುಂದೆ ಆಯುಧ ಪೂಜೆಯಾಗಿ ಆಚರಣೆಗೆ ಬಂತು.

- Advertisement -
spot_img

Latest News

error: Content is protected !!