- Advertisement -
- Advertisement -
ಬೆಳ್ಮಣ್ :ಇಲ್ಲಿನ ಕೋಡಿ ಸಮೀಪ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆಯೊಂದು ಬಿದ್ದಿದೆ. ಬೋಳ ಕೋಡಿ ಗುಣವತಿ ಎಂಬವರ ಮನೆಯ ಪಕ್ಕದಲ್ಲಿ ಈ ಘಟನೆ ನಡೆದಿದೆ. ಈ ಪರಿಸರದಲ್ಲಿ ಇನ್ನೂ ಎರಡು ಚಿರತೆಗಳನ್ನು ಕಂಡಿದ್ದೇವೆ ಅಂತ ಇಲ್ಲಿನ ಜನ ಹೇಳಿದ್ದಾರೆ.
ಬೆಳ್ಮಣ್ ವಿಭಾಗದ ಅರಣ್ಯ ಅಧಿಕಾರಿ ಹುಕ್ರಪ್ಪ ಹಾಗೂ ಪ್ರಕಾಶ್ ಬೋನು ಇಟ್ಟಿದ್ದು. ಸೆರೆ ಹಿಡಿದ ಚಿರತೆಯನ್ನು ಕುದುರೆಮುಖ ಅಭಯಾರಣ್ಯಕ್ಕೆ ಬಿಡಲಾಗಿದೆ.
- Advertisement -