- Advertisement -
- Advertisement -
ಬಂಟ್ವಾಳದ ಸಾಲೆತ್ತೂರಿನಲ್ಲಿ ಕೊರಗಜ್ಜನ ವೇಷ ಧರಿಸಿ ಅವಮಾನ ಮಾಡಿದ ಮದುಮಗ ಇದೀಗ ಕ್ಷಮೆ ಕೇಳಿದ್ದಾನೆ.
ವೀಡಿಯೋಗಳು ವೈರಲಾಗುತ್ತಿದ್ದಂತೆ ಎಲ್ಲಾ ಸಮುದಾಯದವರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ
ಆತ ವೀಡಿಯೋ ಮೂಲಕ ಕ್ಷಮೆ ಕೇಳಿದ್ದಾನೆ.
“ನಾನು ತನ್ನ ಸ್ನೇಹಿತರ ಜೊತೆ ಎಂಜಾಯ್ ಮಾಡುವುದಕ್ಕಾಗಿ ಈ ರೀತಿ ಮಾಡಿದ್ದೇನೆಯೇ ಹೊರತು ಯಾವುದೇ ಸಮುದಾಯಕ್ಕಾಗಲೀ , ದೈವಕ್ಕಾಗಲೀ , ಜನರ ನಂಬಿಕೆಗಾಗಲೀ ದ್ರೋಹ , ಅವಮಾನ ಮಾಡುವ ಉದ್ದೇಶವಿಲ್ಲ . ಮುಸ್ಲಿಂ ಸಮುದಾಯಕ್ಕೂ ಅವಮಾನ ಎಸಗಬೇಕೆಂಬ ಉದ್ದೇಶ ನನಗಿಲ್ಲ ” ಎಂದು ಹೇಳಿ ಕ್ಷಮೆ ಕೇಳಿದ್ದಾನೆ.
- Advertisement -