- Advertisement -
- Advertisement -
ಕಾಸರಗೋಡು: ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದಕ್ಕೆ ಏರ್ ಗನ್ ಹಿಡಿದುಕೊಂಡು ಮಕ್ಕಳನ್ನು ಮದರಸಾಗೆ ಕರೆದುಕೊಂಡು ಹೋದ ವ್ಯಕ್ತಿಯ ವೀಡಿಯೋ ಭಾರೀ ವೈರಲ್ ಆಗಿತ್ತು. ಇದೀಗ ಗನ್ ಹಿಡಿದಿದ್ದ ಬೇಕಲದ ಹದ್ದಾದ್ ನಗರ ನಿವಾಸಿ ಸಮೀರ್ ಎಂಬುವವರ ವಿರುದ್ಧ ಐಪಿಸಿ ಸೆಕ್ಷನ್ 153 ಅನ್ವಯ ಪ್ರಕರಣ ದಾಖಲಾಗಿದೆ.
ಬೀದಿ ನಾಯಿಗಳ ವಿರುದ್ಧ ದಾಳಿ ನಡೆಸಲು ಸಮೀರ್ ತಮ್ಮ ಕೃತ್ಯದಿಂದ ಜನರನ್ನು ಉತ್ತೇಜಿಸಿದ್ದಾರೆ ಎಂದು ಎಫ್ಐಆರ್ನಲ್ಲಿ ಹೇಳಲಾಗಿದೆ.
- Advertisement -