Saturday, June 28, 2025
Homeಕರಾವಳಿಉಡುಪಿಮಣಿಪಾಲ: ಮಣ್ಣಪಳ್ಳ ಕೆರೆಯಲ್ಲಿ ಯುವಕನೊರ್ವನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ !

ಮಣಿಪಾಲ: ಮಣ್ಣಪಳ್ಳ ಕೆರೆಯಲ್ಲಿ ಯುವಕನೊರ್ವನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ !

spot_img
- Advertisement -
- Advertisement -

ಮಣಿಪಾಲ: ಇಲ್ಲಿನ ಮಣ್ಣಪಳ್ಳ ಕೆರೆಯಲ್ಲಿ ಯುವಕನೊರ್ವನ ಶವವು ಕೊಳೆತ ಸ್ಥಿತಿಯಲ್ಲಿ ಇಂದು ಪತ್ತೆಯಾಗಿದೆ.

ಮಹಮ್ಮದ್ ಇಸ್ಮಾಯಿಲ್ ( 28 ) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರು ಮಂಚಿಕೇರಿಯ ನಿವಾಸಿ.

ವೈದ್ಯಕೀಯ ಪರೀಕ್ಷೆಗೆ ಶವ ಆಸ್ಪತ್ರೆಗೆ ಸಾಗಿಸಲು ಸಮಾಜ ಸೇವಕ ನಿತ್ಯಾನಂದ ಒಳಕಾಡು ಉಚಿತ ಅಂಬುಲೇನ್ಸ್ ಸೇವೆ ಒದಗಿಸಿ ಸಹಕರಿಸಿದರು. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!