- Advertisement -
![]()
- Advertisement -
ಬೆಳ್ತಂಗಡಿ : ಎರಡು ವರ್ಷಗಳಿಂದ ವಂಚನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. ಕಮಲಾಕ್ಷ ಮಂಜೇಶ್ವರ ಬಂಧಿತ ಆರೋಪಿ.
ಆರೋಪಿಯನ್ನು ಅ. 30 ರಂದು ಕಾಸರಗೋಡಿನ ವಿದ್ಯಾನಗರ ಎಂಬಲ್ಲಿ ಪೊಲೀಸರು ಬಂಧಿಸಿದ್ದಾರೆ.
- Advertisement -


