Wednesday, June 24, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಎಸ್‌ಐಟಿ ವಿಚಾರಣೆ ಮುಗಿಸಿ ಹೋದ ಚಿನ್ನಯ್ಯ ಪತ್ನಿ ಮತ್ತು ಸಹೋದರಿ

ಬೆಳ್ತಂಗಡಿ : ಎಸ್‌ಐಟಿ ವಿಚಾರಣೆ ಮುಗಿಸಿ ಹೋದ ಚಿನ್ನಯ್ಯ ಪತ್ನಿ ಮತ್ತು ಸಹೋದರಿ

- Advertisement -
- Advertisement -

ಬೆಳ್ತಂಗಡಿ : ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಚಿನ್ನಯ್ಯನ ಎರಡನೇ ಪತ್ನಿ ಮಲ್ಲಿಕಾ ಮತ್ತು ಸಹೋದರಿ ರತ್ನ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಅ.13 ರಂದು ಬೆಳಗ್ಗೆ ಆಗಮಿಸಿ ವಿಚಾರಣೆ ಎದುರಿಸಿದ್ದರು.

ಮಲ್ಲಿಕಾ ಮತ್ತು ರತ್ನ ಇಬ್ಬರು ಕೂಡ ಎಸ್.ಐ.ಟಿ ವಿಚಾರಣೆ ಮುಗಿಸಿ ರಾತ್ರಿ 9:15 ಕ್ಕೆ ಎಸ್.ಐ‌.ಟಿ ಕಚೇರಿಯಿಂದ ವಾಪಸ್ ಮನೆಗೆ ತಮ್ಮ ಕಾರಿನಲ್ಲಿ ತೆರಳಿದ್ದಾರೆ.

- Advertisement -

Latest News

error: Content is protected !!